ವಿಜ್ಞಾನದ ಕುರಿತಾಗಿ ಪ್ರಶ್ನೋತ್ತರಗಳು


1. ಲ್ಯೂಸರ್ನ್ ಎಂದರೆ ಏನು?

ಎಲೆಗಳಿಗಾಗಿ ಬೆಳಸಿದ ಬೆಳೆ


2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?

ಒಂದು ಶೀಲಿಂಧ್ರ


3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪವನಶಾಸ್ತ್ರ


4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?

 ಅಂಕಿಶಾಸ್ತ್ರ


5. ಪಾರಾಸಿಟಾಮಾಲ್….

ನೋವು ನಿವಾರಿಸುತ್ತದೆ.


6. ಜಿಯೋಲೈಟ್ ಉಪಯೋಗಿಸುವುದು…..

ಕಾಗದವನ್ನು ವಿವರ್ಣಿಕರಣಗೊಳಿಸಲು


7. ಶರ್ಬತಿ ಸೊನೋರ ಎಂಬುದು?

ಗೋಧಿಯ ಒಂದು ಮಾದರಿ


8. ಸಾರಜನೀಕರಣ ಎಂದರೆ ಏನು?

ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು


9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ

 ವೈರಸ್


10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..

ತಂಪಾದ ಶುಷ್ಕ ಪರಿಸ್ಥಿತಿ


11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?

 ಎಂಟೆಮೋಫಿಲಿ


12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪೆಥಾಲಜಿ


13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?

ದ್ಯುತಿ ಮಾಪನ


14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?

 ಪ್ಯಾಸ್ಕಲ್ ನಿಯಮ


15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…

ಉಷ್ಣವಹನ


16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?

ಟಂಗ್‍ಸ್ಟನ್


17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..

ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು


18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…

ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು



19. ಟಿಂಚರು ಇದು….

ಅಲ್ಕೋಹಾಲಿನ ದ್ರವ


20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..

 ಪತ್ರಶೀಲತ್ವ

ರಕ್ತದ ಬಗ್ಗೆ ಮಾಹಿತಿ

 

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

120 ದಿನಗಳು.


2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?

 6-12 ದಿನಗಳು


3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

ಬಿಳಿ ರಕ್ತಕಣಗಳು



4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?

12 ದಿನಗಳು


5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.

 ಕಿರುತಟ್ಟೆ.


6. ___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.

ಬಿಳಿ ರಕ್ತಕಣಗಳ.


7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.

ಪಿತ್ತಜನಕಾಂಗ.


8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?

9% ರಷ್ಟು.


9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?

ವಿಲಿಯಂ ಹಾರ್ವೆ.


10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.


11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಹೆಮಟಾಲೋಜಿ.


12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?

ಕಾರ್ಲ್ ಲ್ಯಾಂಡ್ ಸ್ಪಿನರ್.


13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ಅಪಧಮನಿ.


14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?

 O ಗುಂಪು.


15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?

AB ಗುಂಪು.



ಸಂಪನ್ನೂಲ ಶಿಕ್ಷಕರ ಕೇಂದ್ರ ರಸಪ್ರಶ್ನೆ ಕಾರ್ಯಕ್ರಮ


ದಿನಾಂಕ 05-05-2021

ವಿದ್ಯಾರ್ಥಿಗಳು, ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಜ್ಞಾನದ ವಿವಿಧ ಕ್ಷೇತ್ರಗಳ ಪ್ರಶ್ನೆಗಳನ್ನು  ಒಳಗೊಂಡಂತೆ  ರಸಪ್ರಶ್ನೆಯನ್ನು ಪ್ರತಿನಿತ್ಯ  ನಡೆಸಲಾಗುತ್ತದೆ ತಪ್ಪದೆ ಭಾಗವಹಿಸಿ


ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 top ಪ್ರಶ್ನೆಗಳು


1. ಜರ್ಮನಿ ಏಕೀಕೃತಗೊಂಡ ವರ್ಷ – 1990


2. 1945 ರ ಮೊದಲು ‘ ಈಸ್ಟ್ ಇಂಡೀಸ್’ ಎಂದು ಕರೆಸಿಕೊಳ್ಳುತ್ತಿದ್ದ ಇಂಡೋನೇಷಿಯ ಯಾರ ವಸಾಹತು ಆಗಿದ್ದಿತು.- ಡಚ್ಚರು 


3. ಮ್ಯಾನ್ಮಾರ್ ಎಂದು ಪುನರ್‍ನಾಮಕರಣ ಹೊಂದಿದ ದೇಶ – ಬರ್ಮಾ


4. ಇಂಡೋನೇಷ್ಯಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ – ಡಾ/ ಸುಕಾರ್ಣೊ


5. ಆಫ್ರಿಕಾದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ದೇಶ – ಲಿಬಿಯಾ


6. ಅಲಿಪ್ತ ಚಳುವಳಿ ಎಷ್ಟರಲ್ಲಿ ಪ್ರಾರಂಭವಾಯಿತು – 1955


7. ಅಲಿಪ್ತ ಚಳುವಳಿಯ ಆರಂಭಿಕ ಸಭೆ ನಡೆದ ಸ್ಥಳ- ಬಾಂಡುಂಗ್


8. ಎರಡನೇ ಮಹಾಯುದ್ಧದ ನಂತರ ಅಸ್ಥಿತ್ವಕ್ಕೆ ಬಂದ ಎರಡು ಬಣಗಳ ನೇತೃತ್ವವನ್ನು ಯಾವ ದೇಶಗಳು ವಹಿಸಿದವು.- ಅಮೇರಿಕ ಮತ್ತು ರಷ್ಯಾ


9. ಚಂದ್ರನ ಮೇಲೆ ಮೊದಲು ಮಾನವನನ್ನು ಇಳಿಸಿದ ದೇಶ- ಅಮೆರಿಕ


10. ಪ್ರಾಚೀನ ಮೆಸಪೊಟೇಮಿಯಾದ ಇಂದಿನ ಹೆಸರು- ಇರಾಕ್


11. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಯಾವ ಕಾಲುವೆ ಜೋಡಿಸುತ್ತದೆ- ಸೂಯೆಜ್


12. ಎರಡನೇ ಕೊಲ್ಲಿಯುದ್ಧ ಯಾವ ರಾಷ್ಟ್ರಗಳ ನಡುವೆ ನಡೆಯಿತು.- ಇರಾಕ್, ಕುವೈತ್


13. ಮುಸ್ಸೊಲಿನಿಯ ಪಕ್ಷದ ಹೆಸರು- ಫ್ಯಾಸಿಸ್ಟ್ ಪಕ್ಷ


14. ಭಾರತದ ಮೊದಲನೆಯ ಸಮಾಚಾರ ಪತ್ರಿಕೆ- ಬೆಂಗಾಲ್ ಗೆಜೆಟ್


15. ಕರ್ನಾಟಕದ ಮೊದಲನೆಯ ವಾರ್ತಾಪತ್ರಿಕೆ- ಮಂಗಳೂರು ಸಮಾಚಾರ


16. ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಗವರ್ನರ್ ಜನರಲ್ – ಲಾರ್ಡ್ ವಿಲಿಯಂ ಬೆಂಟಿಂಕ್


17. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಿದ ವರ್ಷ – 1835


18. ಮೊದಲ ಮೊಘಲ್ ದೊರೆ- ಬಾಬರ್


19. ಕೊನೆಯ ಮೊಘಲ್ ದೊರೆ- ಬಹದ್ದೂರ್ ಷಾ ಝಾಫರ್


20. ಎರಡನೇ ಬಾಜೀರಾಯನ ದತ್ತುಪುತ್ರನಾಗಿದ್ದ ಪೇಶ್ವೆ- ನಾನಾ ಸಾಹೇಬ್


21. ಮರಾಠರ ಕಟ್ಟಕಡೆಯ ಪೇಶ್ವೆ – ಎರಡನೇ ಬಾಜಿರಾವ್


22. ಸೂರತ್ ಒಪ್ಪಂದಕ್ಕೆ ಸಹಿ ಮಾಡಿದ ವರ್ಷ – 1775


23. ಮೊದಲನೆ ಆಂಗ್ಲೋ ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಸಾಲ್‍ಬಾಯಿ


24. ಸಾಲ್ಬಾಯಿ ಒಪ್ಪಂದದಲ್ಲಿ ಯಾರನ್ನು ಪೇಶ್ವೇಯಾಗಿ ಒಪ್ಪಿಕೊಳ್ಳಲಾಯಿತು- ಎರಡನೇ ಮಾಧವರಾವ್


25. ಸಿಖ್ ಸಮುದಾಯದ ಸೈನ್ಯವನ್ನು ಏನೆಂದು ಕರೆಯುತ್ತಿದ್ದರು – ಖಾಲ್ಸಾ


26. ಪೇಶ್ವೆ ಎರಡನೆಯ ಬಾಜೀರಾಉನು ಯಾವ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಮೈತ್ರಿಯನ್ನು ಒಪ್ಪಿಕೊಂಡನು – ಬೇಸ್ಸೀನ್ ಒಪ್ಪಂದ


27. ಕನ್ನಂಬಾಡಿ ಅಣೆಕಟ್ಟನ್ನು ಪೂರ್ಣಗೊಳಿಸಿದ ದಿವಾನರು – ಮಿರ್ಜಾ ಇಸ್ಮಾಯಿಲ್


28. ಮೈಸೂರು ರಾಜ್ಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಆರಂಭಿಸಿದ ದಿವಾನರು- ಕೆ. ಶೇಷಾದ್ರಿ ಅಯ್ಯರ್


29. ಪಂಜಾಭಿನ ಸಿಂಹ ಎಂದು ಕರೆಯಲ್ಪಡುವ ದೊರೆ- ರಣಜಿತ್ ಸಿಂಗ್.


30. ರಣಜಿತ್‍ಸಿಂಗ್‍ನಿ ಇಂಗ್ಲೀಷರೊಡನೆ ಮಾಡಿಕೊಂಡ ಒಪ್ಪಂದ – ಅಮೃತಸರ ಒಪ್ಪಂದ


31. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ದೇಶಿಯ ರಾಜ- ಹೈದರಾಬಾದಿನ ನಿಜಾಮ( 1798)


32. ‘ ಕೊಹೀನೂರ್ ವಜ್ರವನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡುದ ದೊರೆ- ದುಲೀಪ್ ಸಿಂಗ್


33. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು- ರಂಗಚಾರ್ಲು


34. ಟಿಪ್ಪು ಸುಲ್ತಾನನು ಎಷ್ಟರಲ್ಲಿ ಮರಣ ಹೊಂದಿದನು- 1799


35. ಹೈದರಾಲಿಯು ಎಲ್ಲಿಯ ಫೌಜುದಾರನಾಗಿದ್ದನು- ದಿಂಡಿಗಲ್


36. ಹೈದರಾಲಿಯು ಯಾವ ಯುದ್ಧದ ಕಾಲದಲ್ಲಿ ಮಡಿದನು – ಎರಡನೇ ಆಂಗ್ಲೋ- ಮೈಸೂರ್ ಯುದ್ಧ


37. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಕಾಲದಲ್ಲಿ ಇಂಗ್ಲೀಷರ ಗವರ್ನರ್ ಜನರಲ್ ಯಾರಾದ್ದರು – ವೆಲ್ಲೆಸ್ಲಿ


38. ಒಡೆಯರ ವಂಶದ ಸ್ಥಾಪಕರು- ವಿಜಯ ಮತ್ತು ಕೃಷ್ಣ


39. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಿಸಿದವರು ಯಾರು – ದೊಡ್ಡ ದೇವರಾಯ


40. ಮೈಸೂರಿನ ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು- ರಾಜ ಒಡೆಯರ್


41. ಹದಿಬದೆಯ ಧರ್ಮ ಎಂಬ ಕೃತಿಯನ್ನು ರಚಿಸಿದವರು – ಸಂಚಿಯ ಹೊನ್ನಮ್ಮ


42. ಮೊದಲ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು – ಮದ್ರಾಸ್ ಒಪ್ಪಂದ


43. ಎರಡನೇ ಆಂಗ್ಲೋ- ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು – ಮಂಗಳೂರು ಒಪ್ಪಂದ


44. ಪ್ಲಾಸಿ ಕದನ ನಡೆದ ವರ್ಷ –1757


45. ಬಕ್ಸಾರ್ ಕದನ ನಡೆದ ವರ್ಷ – 1764


46. ಜಹಾಂಗೀರನ ಆಸ್ಥಾನದಲ್ಲಿ ಇದ್ದ ಬ್ರಿಟಿಷ್ ರಾಯಭಾರಿ – ಸರ್ ಥಾಮಸ್ ರೋ


47. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಯಾದ ವರ್ಷ- 1664


48. ಭಾರತದಲ್ಲಿ ಫ್ರೆಂಚರ ಪ್ರಭಾವವನ್ನು ಕೊನೆಗಾಣಿಸಿದ ಕದನ- ವಾಂಡಿವಾಷ್


49. ಇಂಗ್ಲೀಷರಿಗೆ ದಿವಾನಿ ಹಕ್ಕನ್ನು ನೀಡಿದ ಮೊಘಲ್ ಚಕ್ರವರ್ತಿ – ಎರಡನೆಯ ಷಾ ಆಲಂ


50. ತೆರಿಗೆ ಪಾವತಿಸದೆ ವಸ್ತುಗಳ ಸಾಗಾನಿಕೆಗೆ ನೀಡುತ್ತಿದ್ದ ಅನುಮತಿ ಪತ್ರಗಳನ್ನು ಏನೆಂದು ಕರೆಯುತ್ತಿದ್ದರು – ದಸ್ತಕಗಳು


🌷☘🌷☘🌷☘🌷☘🌷☘🌷


ಇತಿಹಾಸದ ಪ್ರಮುಖ ಇಸ್ವಿಗಳು



👇👇👇👇👇👇👇👇


👉1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ ವಶ


👉1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ


•1757 – ಪ್ಲಾಸಿ ಕದನ (ಬಂಗಾಳದ ನವಾಬ "ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ")


•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)


•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.


•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


•1799 – 4ನೇ ಆಂಗ್ಲೋ ಮೈಸೂರು ಯುದ್ಧ ,( ಟಿಪ್ಪು ಮರಣ )


•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )


•1784 – ಪಿಟ್ಸ್ ಇಂಡಿಯಾ ಶಾಸನ


•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )


•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )


•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )

ಇತಿಹಾಸ



•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ


•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )


•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ


•1858 – ಬ್ರಿಟನ್ ರಾಣಿಯ ಘೋಷಣೆ


•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )


•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ


•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ


•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )


•1905 – ಬಂಗಾಳ ವಿಭಜನೆ


•1906 – ಮುಸ್ಲಿಂ ಲೀಗ್ ಸ್ಥಾಪನೆ


•1920-1947 – ಗಾಂಧೀಯುಗ


•1920 - ಅಸಹಕಾರ ಚಳುವಳಿ


•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )


•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )


•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )


•1930 ಮೊದಲ ದುಂಡು ಮೇಜಿನ ಅಧಿವೇಶನ


•1931 – ಎರಡನೆಯ ದುಂಡು ಮೇಜಿನ ಅಧಿವೇಶನ


•1932 – ಮೂರನೆಯ ದುಂಡು ಮೇಜಿನ ಅಧಿವೇಶನ


•1942 ಕ್ವಿಟ್ ಇಂಡಿಯಾ ಚಳುವಳಿ


•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )


•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )


•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ


•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )


•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ


•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ


•1914-18 – ಮೊದಲ ಮಹಾಯುದ್ಧ


•1917 – ರಷ್ಯಾ ಕ್ರಾಂತಿ


•1939-45 – ಎರಡನೆಯ ಮಹಾಯುದ್ಧ


🦋🌺🦋🌺🦋🌺🦋🌺🦋🌺🦋🌺🦋🌺

🌻🍁 ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ



👇👇👇👇👇👇


1) ದೊಂಡಿಯ ವಾಘನ ದಂಗೆ- 1800


2) ಐಗೂರು ದಂಗೆ= 1802 ( ವೆಂಕಟಾದ್ರಿ ನಾಯಕ)


3) ವೆಲ್ಲೂರು ಬಂಡಾಯ= 1806


4) ಕೊಪ್ಪಳ ಮತ್ತು ಉದಗಿರಿ ದಂಗೆ = 1819 ವೀರಪ್ಪ= ಕೊಪ್ಪಳ, ದೇಶ್ಮುಖ್= ಉದಗಿರ-1821)


5) ಸಿಂದಗಿ ಬಂಡಾಯ= 1824 ( ದಿವಾಕರ್ ದಿಕ್ಷಿತ್, ಶೆಟ್ಟಿಯಪ್ಪಾ ರಾವಜಿ,)


6) ಕಿತ್ತೂರು ಬಂಡಾಯ= 1824 ( ಕಿತ್ತೂರಾಣಿ ಚೆನ್ನಮ್ಮ)


7) ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದು= 1831 ಜನವರಿ 26 ನಂದಗಡದಲ್ಲಿ


8) ನಗರ ದಂಗೆ= 1831 ( ಬೂದಿ ಬಸಪ್ಪ)


9) ಕೊಡಗು ಬಂಡಾಯ= 1835-37


10) ಹಲಗಲಿಯ ಬೇಡರ ದಂಗೆ= 1857 ( ಜಡಗ ಮತ್ತು ಬಾಳ್ಯ)


11) ಸುರಪುರ ಸಂಸ್ಥಾನಕ್ಕೆ ಮುತ್ತಿಗೆ= 1858 ( ರಾಜಾ ವೆಂಕಟಪ್ಪ ನಾಯಕ)


12) ನರಗುಂದದ ಬಂಡಾಯ= 1858 ( ಭಾಸ್ಕರ್ ರಾವ್)


13) ಮುಂಡರಿಗಿ ಬಂಡಾಯ= 1858 ( ಭೀಮರಾವ್)


14) ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ= 1881


15) ಕರ್ನಾಟಕದಲ್ಲಿ ಅಸಹಕಾರ ಚಳುವಳಿ= 1920-22


16) ಹಿಂದೂಸ್ತಾನ ಸೇವಾದಳ ಸ್ಥಾಪನೆ= 1923 ( N,S, ಹಳೆಕಲ್)


17) ಬೆಳಗಾವಿ ಕಾಂಗ್ರೆಸ್ ಅಧಿವೇಶನ= 1924 ( ಗಾಂಧೀಜಿ ಅವರು ಅಧ್ಯಕ್ಷ ವಹಿಸಿದ್ದರು)


18) ಬೆಳಗಾವಿ ಖಾದಿ ಸಂಘ ಸ್ಥಾಪನೆ= 1926


19) ಅಂಕೋಲಾ ಉಪ್ಪಿನ ಸತ್ಯಾಗ್ರಹ= 1930


20) ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜಾರೋಹಣ= 1931 ಜೂನ್2 ( ನೆಹರೂರವರು ಧ್ವಜಾರೋಹಣ ಮಾಡಿದರು,)


21) ಅರಣ್ಯ ಸತ್ಯಾಗ್ರಹ ಕರ ನಿರಾಕರಣೆ= 1932


22) ಮೈಸೂರು ರಾಜ್ಯ ಕಾಂಗ್ರೆಸ್ ಸ್ಥಾಪನೆ= 1938


23) ಶಿವಪುರ ಧ್ವಜ ಸತ್ಯಾಗ್ರಹ= 1938


24) ವಿದುರಾಶ್ವತ ದುರಂತ= 1938 ಏಪ್ರಿಲ್ 25


25) ಈಸೂರು ದುರಂತ= 1942


26) ಮೈಸೂರು ಚಲೋ ಚಳುವಳಿ= 1947 ಸಪ್ಟಂಬರ್ 1


27) ಅರಮನೆ ಸತ್ಯಾಗ್ರಹ= 1947 ಸಪ್ಟಂಬರ್ 4


28) ಜವಾಬ್ದಾರಿ ಸರ್ಕಾರ ಸ್ಥಾಪನೆ= 1947 ಅಕ್ಟೋಬರ್ 24


29) ಮೈಸೂರಿನ ಏಕೀಕರಣ= 1956 ನವಂಬರ್1 ( ನವ ಮೈಸೂರಿನ ಉದಯ)


30) ಕರ್ನಾಟಕವೆಂದು ನಾಮಕರಣವಾಗಿದ್ದು= 1973 ನಂಬರ್1


🌺🍀🌺🍀🌺🍀🌺🍀🌺🍀🌺🍀🌺🍀

ಬೇರೆ ಬೇರೆ ದೇಶಗಳಿಂದ ಎರವಲು ಪಡೆದ ಸಂವಿಧಾನದ ವಿಷಯಗಳು ಮತ್ತು ಸಂಬಂಧಿಸಿದ ದೇಶಗಳು ------

 



* ರಾಜ್ಯ ನಿರ್ದೇಶಕ ತತ್ತ್ವಗಳು - ಐರ್ಲೆಂಡ್


* ಸಮವರ್ತಿ ಪಟ್ಟಿ - ಆಸ್ಟ್ರೇಲಿಯಾ


* ಕಾನೂನು ಸಮಾನತೆ - ಇಂಗ್ಲೆಂಡ್


* ಸ್ವತಂತ್ರ ನ್ಯಾಯಾಂಗ - ಅಮೆರಿಕಾ


* ತುರ್ತು ಪರಿಸ್ಥಿತಿ - ಜರ್ಮನಿ


* ಕೇಂದ್ರ ಮತ್ತು ರಾಜ್ಯ ಸಂಬಂಧಗಳು - ಕೆನಡಾ


* ಸಂಸದೀಯ ಪದ್ಧತಿ - ಇಂಗ್ಲೆಂಡ್


* ಮೂಲಭೂತ ಕರ್ತವ್ಯಗಳು - ರಷಿಯಾ


* ಮೂಲಭೂತ ಹಕ್ಕುಗಳು - ಅಮೆರಿಕಾ

=========================


ಪ್ರಮುಖ ಮಹೋತ್ಸವಗಳು ----



* 25 ನೇ ವರ್ಷ - ಬೆಳ್ಳಿ ಮಹೋತ್ಸವ


* 50 ನೇ ವರ್ಷ - ಸುವರ್ಣ ಮಹೋತ್ಸವ


* 60 ನೇ ವರ್ಷ - ವಜ್ರ ಮಹೋತ್ಸವ


* 75 ನೇ ವರ್ಷ - ಪ್ಲಾಟಿನಂ ಮಹೋತ್ಸವ


* 100 ನೇ ವರ್ಷ - ಶತಮಾನೋತ್ಸವ


🌹🌺🌹🌺🌹🌺🌹🌺🌹🌺🌹🌺


ಪ್ರಮುಖ ವ್ಯಕ್ತಿಗಳು ಮತ್ತು ಅವರ ಕ್ಷೇತ್ರಗಳು


👇👇👇👇👇👇👇👇


1) ಚಿಟ್ಟಾಣಿ ರಾಮಚಂದ್ರ ಹೆಗಡೆ= ಯಕ್ಷಗಾನ ಕಲಾವಿದರು


2) ಕೆ.ಕೆ ಹೆಬ್ಬಾರ್= ಚಿತ್ರಕಲಾವಿದರು


3) ಬಾಲಮುರಳಿಕೃಷ್ಣ= ಕರ್ನಾಟಕ ಸಂಗೀತಗಾರರು


4) ಪಂಡಿತ್ ರವಿಶಂಕರ್= ಸಿತಾರ ವಾದಕರು


5) ಉಮಾಶಂಕರ ಮಿಶ್ರ= ಸಿತಾರ ವಾದಕರು


6) ಅನುಷ್ಕಾ ಶಂಕರ್= ಸಿತಾರ್ ವಾದಕರು


7) ಕಲಾ ರಾಮನಾಥ= ಪಿಟೀಲು ವಾದಕರು


8) ಯಾಮಿನಿ ಕೃಷ್ಣಮೂರ್ತಿ= ಭರತನಾಟ್ಯಂ ಮತ್ತು ಕಥಕ್


9) ಅಮೀರ್ ಖುಸ್ರೋ= ಶೀತರ್ ವಾದಕರು


10) ಬಿರ್ಜು ಮಹಾರಾಜ್= ಕಥಕ್ ನೃತ್ಯಗಾರರು


11) ಕಿಶೋರಿ ಅಮೊನಕರ್= ಹಿಂದೂಸ್ತಾನಿ ಸಂಗೀತಗಾರರು


12) ಶೋಭನಾ= ಭರತನಾಟ್ಯ ಗಾರರು


13) ಹರಿಪ್ರಸಾದ್ ಚೌರಾಸಿಯಾ= ಕೊಳಲು ವಾದಕರು


14) ಟಿ.ಆರ್ ಮಹಾಲಿಂಗಂ= ಕೊಳಲು ವಾದಕರು


15) ಪಂಚಾಕ್ಷರಿ ಗವಾಯಿ= ಹಿಂದುಸ್ತಾನಿ ಸಂಗೀತಗಾರರು


16) ರುಕ್ಮಿನಿ ದೇವಿ= ಭರತನಾಟ್ಯ ಗಾರರು


17) ಎಂ.ಎಸ್ ಸುಬ್ಬಲಕ್ಷ್ಮಿ= ಕರ್ನಾಟಕ ಸಂಗೀತಗಾರರು


18) ಗಂಗೂಬಾಯಿ ಹಾನಗಲ್= ಹಿಂದುಸ್ತಾನಿ ಸಂಗೀತಗಾರರು


19) ಪಂಡಿತ್ ಭೀಮ್ ಸೇನ್ ಜೋಶಿ= ಹಿಂದುಸ್ತಾನಿ ಸಂಗೀತಗಾರರು


20) ಆರ್ ಕೆ ಶ್ರೀಕಂಠನ್= ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು


21) ರತ್ನಮಾಲ ಪ್ರಕಾಶ್= ಸುಗಮ ಸಂಗೀತ ಗಾರರು


22) ಶಶಾಂಕ್= ಕೊಳಲು ವಾದಕರು


23) ಮಾಧವ ಗುಡಿ= ಹಿಂದುಸ್ತಾನಿ ಸಂಗೀತಗಾರರು


24) ಉಸ್ತಾದ್ ಬಿಸ್ಮಿಲ್ಲಾ ಖಾನ್= ಶಹನಾಯಿ ವಾದಕರು


25) ಎಂ.ಎಫ್ ಹುಸೇನ್= ಚಿತ್ರಕಲಾವಿದರು


26) ರಾಜ ರವಿವರ್ಮ= ಚಿತ್ರಕಲಾವಿದರು


27) ಲಿಯೋನಾರ್ಡೋ ಡಾ-ವಿಂಚಿ= ಚಿತ್ರಕಲಾವಿದರು


28) ಆರ್ ಕೆ ಲಕ್ಷ್ಮಣ್= ವೆಂಗ್ಯ ಚಿತ್ರಗಾರರು


29) ಮೃಣಾಲಿನಿ ಸಾರಾಭಾಯಿ= ಕಥಕಳ್ಳಿ  ಅಥವಾ ಭರತನಾಟ್ಯ


30) ಜಾಕಿರ್ ಹುಸೇನ್= ತಬಲಾ ವಾದಕರು


31) ಶಿವಕುಮಾರ್ ಶರ್ಮಾ= ಸಂತೂರ್ ವಾದಕರು

🔥🍀🔥🍀🔥🍀🔥🍀🔥🍀🔥🍀🔥🍀