*ದಿನಕ್ಕೊಂದು ಶುಭೋದಯದೊಂದಿಗೆ ಶುಭ ಚೇತನ*

   ‌                            

ಎಲ್ಲರೂ ಅದನ್ನೇ ಮಾಡುತ್ತಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ತಪ್ಪೇನೂ ಸರಿಯಾಗಲಾರದು.

ಒಬ್ಬರೇ ಆದರೂ ಸರಿ, ಸರಿಯಾದದ್ದನ್ನೇ ಮಾಡೋಣ...
            

*"ಹೇಳುವ ಮುನ್ನ ಕೇಳಿಸಿಕೊಳ್ಳೋಣ,*
*ಪ್ರತಿಕ್ರಿಯಿಸುವ ಮೊದಲು ಯೋಚಿಸೋಣ,*
*ವ್ಯಯಿಸುವ ಮೊದಲು ಗಳಿಸೋಣ,*
*ಶಿಸ್ತು ,ಸಂಯಮ ಬೆಳೆಸಿಕೊಂಡು ಸಮಸ್ಯೆಗಳಿಗೆ ತೆರೆ ಎಳೆಯೋಣ.."*

*"ಉತ್ತಮ ಸಮಯಕ್ಕಾಗಿ   ಕಾಯುವುದಕ್ಕಿಂತ,*
*"ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ"*
 *"ಏಕೆಂದರೆ ಸಮಯ ಯಾರನ್ನೂ ಭೇದ ಮಾಡುವುದಿಲ್ಲ".*
        
*🌹🌿ಬೆಳಗಿನ ವಂದನೆಗಳು ಶುಭ ದಿನ🌿*
💐 *ಶುಭೋದಯ*💐                                                         👤👤👤👤👤👤👤👤👤👤👤👤 
                                                                        ಮುಖದಲ್ಲಿರುವ ಕಪ್ಪು ಕಲೆಗಳನ್ನು ತೆಗೆಯಲು ನೂರಾರು ಕ್ರೀಮುಗಳನ್ನು ಬಳಸುವ ನಾವು
ನಮ್ಮ ಮನಸ್ಸಿನೊಳಗಿನ ತಪ್ಪು ಕಲ್ಪನೆಗಳನ್ನು  ಅಳಿಸಲು ಒಂದು ಬಾರಿಯೂ ಯೋಚಿಸುವುದಿಲ್ಲ.            ‌                                                                               ಶುಭೋದಯ
👤👤👤👤👤👤👤👤👤👤👤👤

*ಕೋಪ ಎನ್ನುವುದು ಬೆಂಕಿಕಡ್ಡಿ ಇದ್ದಂತೆ.ಹೇಗೆ ಬೆಂಕಿ ಕಡ್ಡಿ ಬೇರೆ ವಸ್ತುಗಳನ್ನು ಸುಡುವ ಮೊದಲು ತನ್ನನ್ನು ಸುಟ್ಟುಕೊಳ್ಳುತ್ತದೆ.ಅದೇ ರೀತಿ ಕೋಪವು ಬೇರೆಯವರಿಗಿಂತ ಮೊದಲು ನಮಗೇ ಹಾನಿಯುಂಟು ಮಾಡುತ್ತದೆ.*.......

*💐💐ಶುಭೋದಯ*🙏🙏
👤👤👤👤👤👤👤👤👤👤👤

*ಮನುಷ್ಯ, ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.*   
*💐ಶುಭೋದಯ*
*******************

*_ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ ಬದಲಿಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು  ಕೊಡುತ್ತದೆ_*
*_ಹಾಗೆಯೇ_*
*_ಆತ್ಮವಿಶ್ವಾಸವು  ಯಶಸ್ಸನ್ನು ಕೊಡದಿದ್ದರು ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ_* 

💐 *_ಶುಭೋದಯ* 💐

👤👤👤👤👤👤👤👤👤👤👤
🌿🌿🌿🌺🌺🌺🌺🌿🌿🌿

*ಸಂತೋಷ ನಮ್ಮನ್ನು ಮಧುರವಾಗಿರಿಸುತ್ತದೆ.*
*ಪರೀಕ್ಷೆಗಳು ನಮ್ಮನ್ನು ಪ್ರಬಲರನ್ನಾಗಿಸುತ್ತದೆ.*
*ವೇದನೆಗಳು ನಮ್ಮನ್ನು ಮಾನವರನ್ನಾಗಿಸುತ್ತದೆ.*
*ವೈಫಲ್ಯಗಳು ನಮ್ಮನ್ನು ವಿನಯರನ್ನಾಗಿಸುತ್ತದೆ.*
*ನಂಬಿಕೆಗಳು ನಮ್ಮನ್ನು ಮುನ್ನೆಡೆಸುತ್ತಿರುತ್ತದೆ.*😀
   🌻 *ಶುಭ ದಿನ*🌻


👤👤👤👤👤👤👤👤👤👤👤👤

👤👤👤👤👤👤👤👤👤👤👤👤
“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.”

- ಡಾ. ಶಿವರಾಮ ಕಾರಂತ

👤👤👤👤👤👤👤👤👤👤👤👤👤
*_🌺ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ. ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ_*
   *🙏 ಶುಭೋದಯ🙏*
   *🙏 ಶುಭದಿನ‌ 🙏*
👤👤👤👤👤👤👤👤👤👤👤👤👤👤👤
" *ಶುದ್ಧ ಮನಸ್ಸಿನಿಂದ ಆಡುವ ಮಾತು ಲಕ್ಷಾಂತರ ಜನರ ಹೃದಯ ಗೆಲ್ಲಬಹುದು.., ಅದೇ ಒಂದು ದ್ವೇಷದ ನುಡಿ ಲಕ್ಷಾಂತರ ಜನ ವಿರೋಧಿಗಳನ್ನು ಸೃಷ್ಠಿಸಬಹುದು... ಮಾತಿಗಿರುವ ಶಕ್ತಿಯೇ ಅಂತಹದು ಮಾತಿಗಿರುವ ಬೆಲೆ ಮಾತು ಆಡುವವರಿಗೂ ಇರಲ್ಲ*..."

  *🌷🙏ನಮಸ್ಕಾರ ಶುಭೋದಯ🙏🌷*