ದಿನಚರಿಯ ಶ್ಲೋಕಗಳು

ಎಲ್ಲ ದಿನಚರಿಯ ಶ್ಲೋಕಗಳು


ಶ್ರೀಮಾನ್   ನಾರಾಯಣ   ಚರಣವ ಶರಣಂ  ಪ್ರಪದ್ಯೇ

ಮುಂಜಾನೆ :
morning_Prayer
ಕರಾಗ್ರೆ ವಸತೇ ಲಕ್ಷ್ಮಿ:  ಕರಮಧ್ಯೇ ಸರಸ್ವತಿ
ಕರಮೂಲೇತು ಗೋವಿಂದ: ಪ್ರಭಾತೆ ಕರದರ್ಶನಂ
ಸಮುದ್ರ ವಸನೆ ದೇವೀ ಪರ್ವತಸ್ತನ ಮಂಡಿತೆ
ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಂ ಕ್ಷಮಸ್ವ ಮೇ
ಸ್ನಾನದ ವೇಳೆ :
bath
ಗಂಗೇಚ ಯಮುನೆ ಚೈವ
ಗೋದಾವರಿ ಸರಸ್ವತಿ
ನರ್ಮದೆ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ  ಕುರು
ಅಥವಾ
ಗೋವಿಂದೆತಿ ಸದಾ ಸ್ನಾನಂ  ಗೋವಿಂದೆತಿ ಸದಾ ಜಪಂಗೋವಿಂದೆತಿ ಸದಾ ಧ್ಯಾನಂ ಸದಾ ಗೋವಿಂದಾ ಕೀರ್ಥನಂ                       
ತಿನ್ನುವ ಮುನ್ನ :
ಬ್ರಹ್ಮಾರ್ಪಣಂ  ಬ್ರಹ್ಮ  ಹವಿರ್ಬ್ರಹ್ಮಾಜ್ಞಾವ್ ಬ್ರಹ್ಮಣಾ ಹುತಂ
ಬ್ರಹ್ಮೈವ  ತೇನ  ಗಂತವ್ಯಂ
ಬ್ರಹ್ಮ  ಕರ್ಮ  ಸಮಾಧಿನ:
ಅಹಂ  ವೈಶ್ವಾನರೋ  ಭುತ್ವEating
ಪ್ರಾಣಿನಾಂ  ದೇಹಮಾಶ್ರಿಥ:
ಪ್ರಾನಪಾನ  ಸಂಯುಕ್ತ:
ಪಚಾಮ್ಯನ್ನಂ  ಚತುರ್ವಿದಂ
ಹರಿರ್  ದಾತ ಹರಿರ್  ಭೋಕ್ಥ
ಹರಿರ್  ಅನ್ನಂ  ಪ್ರಜಾಪತಿ :
ಹರಿರ್ ವಿಪ್ರ  ಶರೀರಸ್ತು
ಭೂನ್ಕ್ತೆ  ಭೋಜಯತೆ 
ಹರಿ:
ಅಥವಾ
ಓಂ ನಮೋ ಜನಾರ್ಧನಾಯ ನಮಃ
ಮನೆ ಬಿಡುವಾಗ/ ಪ್ರವಾಸ:
Leaving home
ರಾಮಾಯ  ರಾಮಭದ್ರಾಯ ರಾಮಚಂದ್ರಾಯ ವೇದಸೆ
ರಘುನಾಥಾಯ ನಾಥಾಯ  ಸೀತಯಃ  ಪತಯೇ  ನಮಃ
ಅಗ್ರತಃ  ಪ್ರುಷ್ಟಥಸ್ಚೈವ  ಪಾರ್ಶ್ವಥಸ್ಚ  ಮಹಾಬಲೌ
ಆಕರ್ನಪೂರ್ನಧನ್ವಾನೌ  ರಕ್ಷೆಥಾಂ  ರಾಮ  ಲಕ್ಷ
ಣವ್
ಅಥವಾ
ಓಂ ನಮೋ ತ್ರಿವಿಕ್ರಮಾಯ ನಮಃ
ಮ್ರುತಂಜಯ ಮಂತ್ರ:
Can be chanted when our loved ones are going out,
it will give protection for them and also to protect one/us from accidents.
ಓಂ  ತ್ರಯಮ್ಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವ ರುಕಮಿವ ಬಂಧನಾತ್
ಮ್ರಿತ್ಯೋರ್ ಮೊಕ್ಷಿಯೇ ಮಾಮ್ರಿತಾಥ್

ಮಲಗುವ ಮುನ್ನ :
Sleeping_Prayer
ಓಂ ನಮೋ ಪದ್ಮನಭಾಯ ನಮಃ
ಅಥವಾ

ಕರಚರಣ  ಕೃತಂ  ವಾಕ್
ಕಾಯಜಂ  ಕರ್ಮಜಂ  ವ
ಶ್ರವಣ  ನಯನಜಂ  ವ
ಮಾನಸಂ  ವ  ಅಪರಾಧಂ
ವಿಹಿತಂ  ಅವಿಹಿತಂ  ವ
ಸರ್ವಮೆ  ತತ್  ಕ್ಷಮಸ್ವ
ಜಯ  ಜಯ  ಕರುನಬ್ಧೆ
ಶ್ರೀ  ಮಹಾದೇವ ಶಂಬೋ

ಕೆಟ್ಟ ಕನಸು ಬಾರದಿರಲು:
bad-dreams
ರಾಮಸ್ಕಂಧಂ  ಹನುಮಂತಂ |
ವೈನತೆಯಂ ವ್ರಿಕೊದರಂ  ||
ಶಯನೆಯ  ಸ್ಮರೆನ್ನಿತ್ಯಂ |
ದುಸ್ವಪ್ನಂ  ತಸ್ಯ ನಶ್ಯತಿ ||
ಅಥವಾ
ಅಚ್ಯುತಂ  ಕೇಶವಂ  ವಿಷ್ಣುಂ  ಹರಿಂ  ಸೋಮಂ  ಜನಾರ್ಧನಂ
ಹಂಸಂ  ನಾರಾಯಣಂ  ಕೃಷ್ಣಂ  ಜಪೆತ್  ದುಃಸ್ವಪ್ನ  ಶಾಂತಯೇ
ಅಥವಾ
ಓಂ ನಮೋ ಗೋವಿಂದಾಯ ನಮಃ
ಔಷಧಿ ಸೇವಿಸುವಾಗ:
Taking Medicine
ಓಂ ನಮೋ ಭಗವತೇ ಮಹಾ ಸುದರ್ಶನ ವಾಸುದೇವಾಯ
ಧನ್ವಂತರಯೇ ಅಮೃತ  ಕಲಶ ಹಸ್ತಾಯ
ಸರ್ವ  ಭಯ ವಿನಾಶಾಯ ಸರ್ವ ರೋಗ ನಿವಾರಣಾಯ
ತ್ರ್ಯೇ ಲೋಕ್ಯ  ಪದಯೇ ತ್ರ್ಯೇ ಲೋಕ್ಯ ನಿಧಯೇ
ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ದನ್ವಂತ್ರಿ  ಸ್ವರೂಪ ಶ್ರೀ ಶ್ರೀ ಔಷಧ ಚಕ್ರ ನಾರಾಯಣ ಸ್ವಾಹಃ
ವಸ್ತು ಕಳೆದು ಹೋದಾಗ: (Lost / Misplaced)
ಕರ್ಥವೀರ್ಯರ್ಜುನೋ  ನಾಮ ರಾಜ ಬಾಹು ಸಹಸ್ರವಾನ್
ತಸ್ಯ ಸ್ಮರಣ ಮಾತ್ರೆನ ಗತಂ ನಷ್ಟಂ ಚ ಲಭ್ಯತೆ

girl-praying
ಅಥವಾ ಶ್ರೀ ಅಂಜನೇಯನಿಗೆ ಪ್ರಾರ್ಥಿಸಿ:
ನಮೋಸ್ತು ರಾಮಯಚ  ಲಕ್ಷ್ಮಣಯ
ದೇವ್ಯೈ ಸದಸಯೈ  ಜನಗತ್ಹ್ಮಜಾಯೈ
ನಮೋಸ್ತು ರುದ್ರೇಂದ್ರ ಯಮಾ ನಿಲೆಭ್ಯೋ
ನಮೋಸ್ತು ಚಂದ್ರರ್ಕ ಮರುದ್ ಗಣೇಭ್ಯಹ

ಶ್ರೀಮಾನ್   ನಾರಾಯಣ   ಚರಣವ ಶರಣಂ  ಪ್ರಪದ್ಯೇ

ಮುಂಜಾನೆ :
morning_Prayer
ಕರಾಗ್ರೆ ವಸತೇ ಲಕ್ಷ್ಮಿ:  ಕರಮಧ್ಯೇ ಸರಸ್ವತಿ
ಕರಮೂಲೇತು ಗೋವಿಂದ: ಪ್ರಭಾತೆ ಕರದರ್ಶನಂ
ಸಮುದ್ರ ವಸನೆ ದೇವೀ ಪರ್ವತಸ್ತನ ಮಂಡಿತೆ
ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶಂ ಕ್ಷಮಸ್ವ ಮೇ
ಸ್ನಾನದ ವೇಳೆ :
bath
ಗಂಗೇಚ ಯಮುನೆ ಚೈವ
ಗೋದಾವರಿ ಸರಸ್ವತಿ
ನರ್ಮದೆ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ  ಕುರು
ಅಥವಾ
ಗೋವಿಂದೆತಿ ಸದಾ ಸ್ನಾನಂ  ಗೋವಿಂದೆತಿ ಸದಾ ಜಪಂಗೋವಿಂದೆತಿ ಸದಾ ಧ್ಯಾನಂ ಸದಾ ಗೋವಿಂದಾ ಕೀರ್ಥನಂ                       
ತಿನ್ನುವ ಮುನ್ನ :
ಬ್ರಹ್ಮಾರ್ಪಣಂ  ಬ್ರಹ್ಮ  ಹವಿರ್ಬ್ರಹ್ಮಾಜ್ಞಾವ್ ಬ್ರಹ್ಮಣಾ ಹುತಂ
ಬ್ರಹ್ಮೈವ  ತೇನ  ಗಂತವ್ಯಂ
ಬ್ರಹ್ಮ  ಕರ್ಮ  ಸಮಾಧಿನ:
ಅಹಂ  ವೈಶ್ವಾನರೋ  ಭುತ್ವEating
ಪ್ರಾಣಿನಾಂ  ದೇಹಮಾಶ್ರಿಥ:
ಪ್ರಾನಪಾನ  ಸಂಯುಕ್ತ:
ಪಚಾಮ್ಯನ್ನಂ  ಚತುರ್ವಿದಂ
ಹರಿರ್  ದಾತ ಹರಿರ್  ಭೋಕ್ಥ
ಹರಿರ್  ಅನ್ನಂ  ಪ್ರಜಾಪತಿ :
ಹರಿರ್ ವಿಪ್ರ  ಶರೀರಸ್ತು
ಭೂನ್ಕ್ತೆ  ಭೋಜಯತೆ 
ಹರಿ:
ಅಥವಾ
ಓಂ ನಮೋ ಜನಾರ್ಧನಾಯ ನಮಃ
ಮನೆ ಬಿಡುವಾಗ/ ಪ್ರವಾಸ:
Leaving home
ರಾಮಾಯ  ರಾಮಭದ್ರಾಯ ರಾಮಚಂದ್ರಾಯ ವೇದಸೆ
ರಘುನಾಥಾಯ ನಾಥಾಯ  ಸೀತಯಃ  ಪತಯೇ  ನಮಃ
ಅಗ್ರತಃ  ಪ್ರುಷ್ಟಥಸ್ಚೈವ  ಪಾರ್ಶ್ವಥಸ್ಚ  ಮಹಾಬಲೌ
ಆಕರ್ನಪೂರ್ನಧನ್ವಾನೌ  ರಕ್ಷೆಥಾಂ  ರಾಮ  ಲಕ್ಷ
ಣವ್
ಅಥವಾ
ಓಂ ನಮೋ ತ್ರಿವಿಕ್ರಮಾಯ ನಮಃ
ಮ್ರುತಂಜಯ ಮಂತ್ರ:
Can be chanted when our loved ones are going out,
it will give protection for them and also to protect one/us from accidents.
ಓಂ  ತ್ರಯಮ್ಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವ ರುಕಮಿವ ಬಂಧನಾತ್
ಮ್ರಿತ್ಯೋರ್ ಮೊಕ್ಷಿಯೇ ಮಾಮ್ರಿತಾಥ್

ಮಲಗುವ ಮುನ್ನ :
Sleeping_Prayer
ಓಂ ನಮೋ ಪದ್ಮನಭಾಯ ನಮಃ
ಅಥವಾ

ಕರಚರಣ  ಕೃತಂ  ವಾಕ್
ಕಾಯಜಂ  ಕರ್ಮಜಂ  ವ
ಶ್ರವಣ  ನಯನಜಂ  ವ
ಮಾನಸಂ  ವ  ಅಪರಾಧಂ
ವಿಹಿತಂ  ಅವಿಹಿತಂ  ವ
ಸರ್ವಮೆ  ತತ್  ಕ್ಷಮಸ್ವ
ಜಯ  ಜಯ  ಕರುನಬ್ಧೆ
ಶ್ರೀ  ಮಹಾದೇವ ಶಂಬೋ

ಕೆಟ್ಟ ಕನಸು ಬಾರದಿರಲು:
bad-dreams
ರಾಮಸ್ಕಂಧಂ  ಹನುಮಂತಂ |
ವೈನತೆಯಂ ವ್ರಿಕೊದರಂ  ||
ಶಯನೆಯ  ಸ್ಮರೆನ್ನಿತ್ಯಂ |
ದುಸ್ವಪ್ನಂ  ತಸ್ಯ ನಶ್ಯತಿ ||
ಅಥವಾ
ಅಚ್ಯುತಂ  ಕೇಶವಂ  ವಿಷ್ಣುಂ  ಹರಿಂ  ಸೋಮಂ  ಜನಾರ್ಧನಂ
ಹಂಸಂ  ನಾರಾಯಣಂ  ಕೃಷ್ಣಂ  ಜಪೆತ್  ದುಃಸ್ವಪ್ನ  ಶಾಂತಯೇ
ಅಥವಾ
ಓಂ ನಮೋ ಗೋವಿಂದಾಯ ನಮಃ
ಔಷಧಿ ಸೇವಿಸುವಾಗ:
Taking Medicine
ಓಂ ನಮೋ ಭಗವತೇ ಮಹಾ ಸುದರ್ಶನ ವಾಸುದೇವಾಯ
ಧನ್ವಂತರಯೇ ಅಮೃತ  ಕಲಶ ಹಸ್ತಾಯ
ಸರ್ವ  ಭಯ ವಿನಾಶಾಯ ಸರ್ವ ರೋಗ ನಿವಾರಣಾಯ
ತ್ರ್ಯೇ ಲೋಕ್ಯ  ಪದಯೇ ತ್ರ್ಯೇ ಲೋಕ್ಯ ನಿಧಯೇ
ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ದನ್ವಂತ್ರಿ  ಸ್ವರೂಪ ಶ್ರೀ ಶ್ರೀ ಔಷಧ ಚಕ್ರ ನಾರಾಯಣ ಸ್ವಾಹಃ
ವಸ್ತು ಕಳೆದು ಹೋದಾಗ: (Lost / Misplaced)
ಕರ್ಥವೀರ್ಯರ್ಜುನೋ  ನಾಮ ರಾಜ ಬಾಹು ಸಹಸ್ರವಾನ್
ತಸ್ಯ ಸ್ಮರಣ ಮಾತ್ರೆನ ಗತಂ ನಷ್ಟಂ ಚ ಲಭ್ಯತೆ

girl-praying
ಅಥವಾ ಶ್ರೀ ಅಂಜನೇಯನಿಗೆ ಪ್ರಾರ್ಥಿಸಿ:
ನಮೋಸ್ತು ರಾಮಯಚ  ಲಕ್ಷ್ಮಣಯ
ದೇವ್ಯೈ ಸದಸಯೈ  ಜನಗತ್ಹ್ಮಜಾಯೈ
ನಮೋಸ್ತು ರುದ್ರೇಂದ್ರ ಯಮಾ ನಿಲೆಭ್ಯೋ
ನಮೋಸ್ತು ಚಂದ್ರರ್ಕ ಮರುದ್ ಗಣೇಭ್ಯಹ



ಶ್ರೀ ಗಣೇಶ ಶ್ಲೋಕಗಳು


ganesha

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ

ಅಥವಾ

ಓಂ ನಮೋ ವಿಘ್ನೇಶ್ವರಾಯ ನಮಃ

– ಏನೇ ಒಂದು ಹೊಸ (embarking on anything new) ಕೆಲಸ/ಕಾರ್ಯ (ಪರೀಕ್ಷೆ, ಹೊಸ ಮನೆ, ಮದುವೆ, interview ) ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.

ಗಣೇಶ ಗಾಯತ್ರಿ ಮಂತ್ರ:

ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಅಥವಾ
ಓಂ  ತತ್ಪುರುಶ್ಯಾಯ ವಿಧ್ಮಹೆವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
********************

ಶ್ರೀ ಗಜಮುಖನ  ಶ್ಲೋಕಗಳು :

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
*******************
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ  ಪದ್ಮಾರ್ಕಂ ಗಜಾನನ  ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್
****************************
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
***********************
ಗಣಾನಾಂ  ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ
************************
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್  ವಂದೇ ಕುಂಜರಾನನಂ
********************************
ganesha
ಗಜವಕ್ತ್ರಂ  ಸುರ-ಶ್ರೇಷ್ಟಂ
ಕರ್ಣ ಚಾಮರ  ಭೂಷಿತಾಂ
ಪಾಶಾಂಕುಶ  ಧರಂ ದೇವಂ
ವಂದೆಹಂ ಗಣನಾಯಕಂ
****************
ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷo ವಂದೆಹಂ ಗಣನಾಯಕಂ
*******************************
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ
*******************
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ
*******************************
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ  ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ
***************************

೧೬ ಶ್ರೀ ಗಣೇಶನ ನಾಮಗಳು:

Ganesh
೧. ಓಂ  ಸುಮುಖಾಯ ನಮಃ
೨. ಓಂ  ಏಕದಂತಾಯ ನಮಃ
೩. ಓಂ  ಕಪಿಲಾಯ ನಮಃ
೪. ಓಂ ಗಜಕರ್ಣಾಯ ನಮಃ
೫. ಓಂ ಲಂಬೋಧರಾಯ ನಮಃ
೬. ಓಂ ವಿಕಟಾಯ ನಮಃ
೭. ಓಂ ವಿಘ್ನರಾಜಾಯ ನಮಃ
೮. ಓಂ  ಗಣಾಧಿಪಾಯ ನಮಃ
೯. ಓಂ  ಧೂಮಕೇತವೆ ನಮಃ
೧೦. ಓಂ ಗಣಾಧ್ಯಕ್ಷಾಯ ನಮಃ
೧೧. ಓಂ ಬಾಲಚಂದ್ರಾಯ ನಮಃ
೧೨. ಓಂ  ಗಜಾನನಾಯ ನಮಃ
೧೩. ಓಂ ವಕ್ರತುಂಡಾಯ ನಮಃ
೧೪.    ಓಂ ಸೂರ್ಪಕರ್ಣಾಯ ನಮಃ
೧೫. ಓಂ ಹೇರಮ್ಭಾಯ ನಮಃ
೧೬. ಓಂ ಸ್ಕಂದಪೂರ್ವಜಾಯ ನಮಃ

೧೬ ನಾಮಗಳೊಂದಿಗೆ ಶ್ರೀ ಗಣೇಶನಿಗೆ ಪ್ರಾಥನೆ:

ಸುಮುಖಶ್ಚ  ಏಕದನ್ತಶ್ಚ  ಕಪಿಲೋ  ಗಜಕರ್ಣಕ:
ಲಂಬೋದರಶ್ಚ  ವಿಕಟ: ವಿಘ್ನರಾಜೋ ವಿನಾಯಕ:
ಧೂಮಕೆತುರ್ ಗಣಾಧಕ್ಷ್ಯೋ ಬಾಲಚಂದ್ರೋ ಗಜಾನನ:
ವಕ್ರತುಂಡ:  ಸೂರ್ಪಕರ್ಣ: ಹೇರಂಭ: ಸ್ಕಂದಪೂರ್ವಜ:

ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ:

ಪ್ರಣಮ್ಯ  ಶಿರಸಾ ದೇವಂ  ಗೌರಿ  ಪುತ್ರಂ  ವಿನಾಯಕಂ
ಭಕ್ತವಾಸಂ  ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ          ೧
ಪ್ರಥಮಂ  ವಕ್ರತುಂದಮ್ಚ  ಏಕದಂತಂ  ದ್ವಿತಿಯಕಂ
ತ್ರುತಿಯಂ  ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ             ೨
ಲಂಬೋದರಂ  ಪಂಚಮಂಚ  ಶಷ್ಟಂ ವಿಕಟಮೇವಚ
ಸಪ್ತಮಂ  ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ           ೩
ನವಮಂ ಬಾಲಚಂದ್ರಮ್ಚ ದಶಮಂತು  ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ                   ೪
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ                ೫
*******************************

ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:


೧. ಓಂ  ಗಜಾನನಾಯ ನಮಃ
೨. ಓಂ  ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ  ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ  ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ  ಸುಖ – ನಿಧಯೇ ನಮಃ
೧೨. ಓಂ  ಸುರ- ಅಧ್ಯಕ್ಷಾಯ ನಮಃ
೧೩. ಓಂ  ಸುರ- ರಿಘ್ನಯ ನಮಃ
೧೪. ಓಂ  ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ  ಮಹೋದರಾಯ ನಮಃ
೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ
೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ  ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ  ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ  ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ  ಸರ್ವಾಯ ನಮಃ
೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ  ನಮಃ
೬೨. ಓಂ  ಕುಂಜರ-ಸುರ-ಭಂಜನಾಯ ನಮಃ
೬೩. ಓಂ  ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ
೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ  ನಮಃ
೧೦೬. ಓಂ  ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ  ನಮಃ
************************

ಶ್ರೀ ಸಂಕಷ್ಟ ನಾಶನಂ ಗಣಪತಿ ಸ್ತೋತ್ರಂ:

ನಾರದ ಉವಾಚ
ಪ್ರಣಮ್ಯ  ಶಿರಸಾ ದೇವಂ  ಗೌರಿ  ಪುತ್ರಂ  ವಿನಾಯಕಂ
ಭಕ್ತವಾಸಂ  ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ
ಪ್ರಥಮಂ  ವಕ್ರತುಂದಮ್ಚ  ಏಕದಂತಂ  ದ್ವಿತಿಯಕಂ
ತ್ರುತಿಯಂ  ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ
ಲಂಬೋದರಂ  ಪಂಚಮಂಚ  ಶಷ್ಟಂ ವಿಕಟಮೇವಚ
ಸಪ್ತಮಂ  ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ
ನವಮಂ ಬಾಲಚಂದ್ರಮ್ಚ ದಶಮಂತು  ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ
ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ತಿ ಲಭತೆ ಧನಂ
ಪುತ್ರಾರ್ತಿ ಲಭತೆ ಪುತ್ರಾನ್ ಮೊಕ್ಷಾರ್ತಿ ಲಭತೆ ಗತಿಂ
ಜಪೆತ್ ಗಣಪತಿ ಸ್ತೋತ್ರಂ ಷದ್ಭೀರ್ ಮಾಸೈ ಫಲಂ ಲಭೇತ್
ಸಂವತ್ಸರೆನ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ
ಅಷ್ಟಭ್ಯೋ ಬ್ರಹ್ಮನ್ಭ್ಯಸ್ ಚ ಲಿಖಿತ್ವ ಯ: ಸಮರ್ಪಯೇತ್
ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಾಸದತ:
ಇತಿ ಶ್ರೀ ನಾರದ ಪೂರಣೆ ಸಂಕಷ್ಟ ನಾಶನಂ ಗಣಪತಿ ಸ್ತೋತ್ರಂ ಸಂಪೂರ್ಣಂ
*************************************

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ:

dancing_ganeshaಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದ ವಂದ್ವೈತ ಪೂರ್ಣಂ
ಪರಮ ನಿರ್ಗುಣಂ ನಿರ್ವೀಶೇಷಂ  ನಿರೀಹಂ
ಪರಬ್ರಹ್ಮ ರೂಪಂ  ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಗುಣಾಶೀತಮಾನಂ ಚಿದನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ
ಮುನಿಧ್ಯೈಯಮಾಕಾಶರೂಪಂ  ಪರೇಶಂ
ಪರಬ್ರಹ್ಮ ರೂಪಂ  ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಜಗತ್ಕಾರಣಂ  ಕಾರಣ ಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ  ಗಣೇಶಂ
ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ
ಪರಬ್ರಹ್ಮ ರೂಪಂ  ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ

ಶ್ರೀ ಗಣೇಶ ಪಂಚರತ್ನ ಸ್ತೋತ್ರಂ:

ಮುದ ಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ
ಕಲಾ ಧರಾ ವತಂ ಸಕಂ ವಿಲಾಸಿ ಲೋಕ ರಕ್ಷಕಂ
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ
ನತಾಶು ಭಾಶು ನಾಶಕಂ ನಮಾಮಿ ತಮ್ ವಿನಾಯಕಂ 
ನತೆತರಾತಿ ಭೀಕರಂ ನವೊದಿತಾರ್ಕ ಭಾಸ್ವರಂ
ನಮಃ ಸುರಾರಿ ನಿರ್ಜರಂ ನತಾಧಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ಸಮಾಶ್ರಯೇ  ಪರಾತ್ಪರಂ ನಿರಂತರಂ        
ಸಮಸ್ತ ಲೋಕ ಶಂಕರಂ ನಿರಾಸ್ತ ದೈತ್ಯ ಕುಂಜರಂ
ದರೆತ್ತರೋ ಧರಂವರಂ ವರೆಭಾವಕ್ತ್ರ ಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕ್ರಿತಾಂ ನಮಸ್ಕರೋಮಿ ಭಾಸ್ವರಂ
 
ಅಕಿನ್ಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಂ
ಪ್ರಪಂಚ ನಾಶ ಭೀಷಣo ಧನಂಜಯಾದಿ ಭೂಷಣo
ಕಪಲದಾನ ವಾರಣಂ ಭಜೆ ಪುರಾಣ ವಾರಣಂ                   ೪
ನಿತಾಂತಕಾಂತ ದಂತಕಾಂತಿ ಮಂತಕಾಂತಕಾತ್ಮಜಂ
ಅಚಿಂತ್ಯ ರೂಪ ಮಂತಹೀನ ಮಂತರಾಯ ಕ್ರಿಂತನಂ
ಹ್ರಿದಂತಾರೆ ನಿರಂತರಂ ವಸಂತಮೇವ ಯೋಗಿನಾಂ
ತಮೆಕದಂತಮೆವಕಂ ವಿಚಿಂತಯಾಮಿ ಸಂತತಂ               ೫
ಫಲ ಸ್ತುತಿ:
ಮಹಾಗಣೇಶ ಪಂಚರತ್ನಂ ಆದರೆನ ಯೋನ್ವಹಂ
ಪ್ರಜಾಪತಿ ಪ್ರಭಾತಕೆ ಹೃದಿಸ್ಮರಣ ಗಣೇಶ್ವರಂ
ಆರೋಗಥಂ ಅದೊಷತಾಂ ಸುಶಾಹಿತಿಂ ಸುಪುತ್ರತಾಂ
ಸಮಾಹಿತಾಯು ರಸ್ತಭೂತಿಂ ಅಭ್ಯುಪೈತಿ ಸೋಚಿರಾತ್
****************************

ಆರತಿ ಗೀತೆಗಳು:

ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ
ನುರ್ವಿ ಪೂರ್ವಿ ಪ್ರೇಮ ಕೃಪಾ ಜಯಾಚಿ….
ಸರ್ವಾಂಗಿ ಸುಂದರ್ ಉಟಿಶೆನ್ಧುರಾಚಿ..
ಕಂಠಿ ಝಾಳಕೆ ಮಾದ್ ಮಕ್ತ ಪಾದಂಚಿ
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
ರತ್ನಖಚಿತ್ ಫರ ತುಜ್ ಗೌರಿಕುವರಾ..
ಚಂದನಾಚಿ ಉಟಿ ಕುಮಕುಮಕೇಶರ
ಹೀರೆಜದಿತ್ ಮುಕುಟ್ ಶೋಭತೋ ಬರ
ರುನಜಿನ್ಹುನತಿ ನುಪುರೆ ಚರಣಿ ಘಗ್ರಿಯಾ..
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
ಲಂಬೋಧರ ಪಿತಾoಬರ ಪಣಿ ವರವಂದನ
ಸರಳ ಸೊಂಡ್ ವಕ್ರತುಂಡ ತ್ರಿನಯನ
ದಾಸ್ ರಾಮಾಚಾ ವಟ ಪಾಹೆ ಸದನಾ
ಸಂಕಟಿ ಪಾವಾವೇ ನಿರವಾಣಿ ರಕ್ಷಾವೆ ಸುರವರವಂದನ
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
****************

ಜೈ ಗಣೇಶ್ ಜೈ ಗಣೇಶ್ ದೇವ:

ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
ಏಕ ದಂತ ದಯಾವಂತ, ಚಾರ ಭುಜಾ ಧಾರಿ
ಮಾತೆ ಪರ ತಿಲಕ್ ಸೋಹೆ, ಮೂಸೆ ಕಿ ಸವರಿ
ಪಾನ ಚಡೆ, ಫೂಲ್ ಚಡೆ ಔರ ಚಡೆ ಮೇವ
ಲಡ್ಡುಓನ ಕಾ ಭೋಗ ಲಗೇ, ಸಂತ ಕರೆ ಸೇವಾ.
ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
ಅಂದ್ಹೊಂ ಕೋ ಆಂಖ್ ದೇತೇ, ಕೊಧಿನ್ ಕೋ ಕಾಯ
ಬಂಜ್ಹನ್ ಕೋ ಪುತ್ರ ದೇತೇ, ನಿರ್ಧನ್ ಕೋ ಮಾಯಾ
ಸೂರ್ಯ ಶಾಮ ಶರಣ ಆಯೇ, ಸಫಲ ಕಿಜೆ ಸೇವಾ.
ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
**************************

ಭಜನೆಗಳು:

Ganesha

ಗಣೇಶ ಶರಣಂ ಶರಣಂ ಗಣೇಶ
ಗಣೇಶ ಶರಣಂ ಶರಣಂ ಗಣೇಶ
ವಾಗೀಶ ಶರಣಂ ಶರಣಂ ವಾಗೀಶ
ಸರೀಶ ಶರಣಂ ಶರಣಂ ಸರೀಶ
*****************
ಜಯ ಗಣೇಶ ಜಯ ಗಣೇಶ
ಜಯ ಗಣೇಶ ಪಾಹಿ ಮಾಂ
ಜಯ ಗಣೇಶ ಜಯ ಗಣೇಶ
ಜಯ ಗಣೇಶ  ರಕ್ಷಮಾಂ
****************



ಗೌರಿ ನಂದನ ಗಜಾನನ
ಹೇ ಗೌರಿ ನಂದನ ಗಜಾನನ
ಗಿರಿಜಾ ನಂದನ ನಿರಂಜನ |೨ |
ಪಾರ್ವತೀ ನಂದನ  ಶುಭಾನನ |೨ |
ಪಾಹಿ  ಪ್ರಭೋ ಮಾಂ ಪಾಹಿ ಪ್ರಸನ್ನ |೨ |
ಗೌರಿ ನಂದನ ಗಜಾನನ
ಹೇ ಗೌರಿ ನಂದನ ಗಜಾನನ
ಗಿರಿಜಾ ನಂದನ ನಿರಂಜನ |೨ |
********************

ಶಾಸ್ತ್ರಿಯ ಸಂಗೀತ:

ಲಂಬೋದರ ಲಕುಮಿಕರ:
ಲಂಬೋದರ ಲಕುಮಿಕರ
ಅಂಬಾ ಸುತ ಅಮರ ವಿನುತ  |೨ |
ಲಂಬೋದರ ಲಕುಮಿಕರ
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವಾದನ  |೨|
|| ಲಂಬೋದರ ||
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೆ ನಮೋ ನಮೋ  |೨|
|| ಲಂಬೋದರ ||
ಸಕಲ ವಿದ್ಯಾ ಆದಿ ಪೂಜಿತ
ಸರ್ವೋತಮ ತೆ ನಮೋ ನಮೋ  |೨|
||ಲಂಬೋದರ ||
**********************
ವಾತಾಪಿ ಗಣಪತಿಂ ಭಜೇಹಂ:
ಪಲ್ಲವಿ:
ವಾತಾಪಿ ಗಣಪತಿಂ ಭಜೇಹಂ  |೪|
ವಾರಾಣಾಸ್ಯಂ ವರ ಪ್ರಧಂ ಶ್ರೀ |೨|
ವಾತಾಪಿ ಗಣಪತಿಂ ಭಜೇಹಂ…….
ಅನುಪಲ್ಲವಿ:
ಭೂತಾಧಿ ಸಂಸೆವಿತ ಚರಣಂ
ಭೂತ ಭೌತಿಕ  ಪ್ರಪಂಚ ಭರಣಂ
ಮಧ್ಯಮಕಾಲ ಸಾಹಿತ್ಯಂ:
ವೀತರಾಗಿನಂ ವಿನುತ ಯೋಗಿನಂ |೨ |
ವಿಶ್ವಕಾರಣಂ ವಿಘ್ನ ವಾರಣಂ
ವಾತಾಪಿ ಗಣಪತಿಂ ಭಜೇಹಂ…….
ಚರಣಂ:
ಪುರಾ  ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಭುವನ ಮಾಧ್ಯಗತಂ
ಮುರಾರಿ  ಪ್ರಮುಖಾಧ್ಯುಪಾಸಿತಂ ಮೂಲಾಧಾರ ಕ್ಷೆತ್ರಸ್ಥಿಥಂ
ಪರಾಧಿ  ಚತ್ವಾರಿ ವಾಗಾತ್ಮಕಂ ಪ್ರಣವಾ  ಸ್ವರೂಪ ವಕ್ರತುಂಡಂ
ನಿರಂತರಂ ನಿಖಿಲ ಚಂದ್ರಕಂಡo ನಿಜವಾಮಕರ ವಿಧ್ರುತೆಕ್ಶು ದಂಡಂ
ಮಧ್ಯಮಕಾಲ ಸಾಹಿಥ್ಯಂ: 
ಕರಂಭುಜಪಾಶ ಬೀಜಾಪೂರಂ  ಕಳುಶವಿದೂರಂ ಭೂತಾಕಾರಂ |೨ |
ಹರಾಧಿ ಗುರುಗುಹ ತೋಷಿತ ಬಿಂಬo  ಹಂಸಧ್ವನಿ ಭೂಷಿತ ಹೇರಮ್ಭಂ
ವಾತಾಪಿ ಗಣಪತಿಂ ಭಜೇಹಂ
ವಾರಾಣಾಸ್ಯಂ ವರ ಪ್ರಧಂ ಶ್ರೀ
ವಾತಾಪಿ ಗಣಪತಿಂ ಭಜೇಹಂ…….
***********************

ಭಕ್ತಿ ಗೀತೆಗಳು:

ganesh

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ 
ನಮಸ್ತೆ ನಮಸ್ತೆ ನಮಃ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ |೨|
ಗರಿಗೆ ತಂದರೆ ನೀನು …..ಅ ಅ ಅ ….
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು  ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು
*************************
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ…
||ಗಜಮುಖನೆ||
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಾ ಮಾಡಿ ಹರಸು ಎಂದೂ  |೨|
ನಿನ್ನ ಸನ್ನಿ ಧಾನದಿ ತಲೆ ಭಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀನೇ ದಯಾ ಸಿಂದು
||ಗಜಮುಖನೆ||
ಈರೇಳು ಲೋಕದ ಅನು ಅನುದಿನ
ಇಹ ಪರದ ಸಾಧನೆಗೆ ನೀನೇ ಕಾರಣ |೨ |
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ
||ಗಜಮುಖನೆ||
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ |೨ |
ಪಾಪದ ಪಂಕದಲಿ ಪದುಮ ಎನಿಸು  ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ
||ಗಜಮುಖನೆ||
********************
ನಮ್ಮಮ್ಮ  ಶಾರದೆ:
ರಚನೆ: ಕನಕದಾಸರು
ಪಲ್ಲವಿ:
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ಅನುಪಲ್ಲವಿ:
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ  ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ಚರಣ: 
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ….ಅ ಅ ಅ ಅ ಅ ಅ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಕಣಮ್ಮಾ  ||೧ ||
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಪಟ್ಟದ ರಾಣಿ ಪಾರ್ವತಿಯ ಕುಮಾರನು ……ಅ ಅ ಅ ಅ ಅ ಅ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ  ಗಣನಾಥನೆ ಕಣಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ  ಭಾಷಿಗನಿವನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ  ಭಾಷಿಗನಿವನಾರಮ್ಮಾ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ…ಅ ಅ ಅ ಅ ಅ ಅ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಾಣೆ ಕಣಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ  ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ  ಶಾರದೆ ಉಮಾ ಮಹೇಶ್ವರಿ  ನಿಮ್ಮೊಳಗಿಹನಾರಮ್ಮಾ
*****************************************
ಶರಣು ಸಿದ್ದಿ ವಿನಾಯಕ..
ರಚನೆ: ಕನಕದಾಸರು
ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ ||ಅ||
ಶರಣು ಪಾರ್ವತೀತನಯ ಮೂರುತಿ ಶರಣು ಮೂಷಕವಾಹನ ||ಅಪ||
ನಿಟಿಲ ನೆತ್ರನೆ ವರದಪುತ್ರನೆ ನಾಗಭೂಷಣ ಪ್ರಿಯನೇ
ಕಟಕಟಾಂಗದ ಕೋಮಲಾಂಗನೆ ಕರ್ಣ ಕುಂಡಲ ಧಾರನೆ ||೧||
ಬಟ್ಟ ಮುತ್ತಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ
ಇಟ್ಟ ತೂಡುಗೆಯ ಹೇಮಕಂಕಣ ಪಾಶಅಂಕುಶ ಧಾರನೆ ||೨||
ಕುಕ್ಷಿ ಮಹಲಂಬೋದರನೆ ನೀ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂಧರ ವಿಠಲನ ನಿಜದಾಸನೆ ||೩||


ಓಂ ಭೂಹೂಃ, ಓಂ ಭುವಹ. ಓಂ ಸುವಹ. ಓಂ ಮಹಹ.
ಓಂ ಜನಹ, ಓಂ ತಪಹ. ಓಗುಂ ಸತ್ಯಂ. ಓಂ ತತ್ಸವಿತುರ್ವರೇಣ್ಯಂ.
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್‌ ||
ಓಮಾಪೋ ಜ್ಯೋತೀ ರಸೋsಮೃತಂ ಬ್ರಹ್ಮ ಭೂರ್ಭ ವಸ್ಸುವರೋಂ ||
- ಗಾಯತ್ರೀ ಮಂತ್ರ. ಋಗ್ವೇದ
ಓಂ ಭೂಲೋಕ, ಭುವಲೋಕ, ಓಂ ಸುವರ್ಲೋಕ ಮಹರ್ಲೋಕ
ಓಂ ಜನೋಲೋಕ ತಪೋಲೋಕ ಸತ್ಯಲೋಕಗಳೆಲ್ಲ
ಪರಬ್ರಹ್ಮ ರೂಪಗಳೇ ಎಂದೆಂದಿಗೂ.
ಎಲ್ಲಕ್ಕೂ ಪ್ರೇರಕನಾದ ಭಗವಂತನ ಶ್ರೀತೇಜವನ್ನು
ನಾವು ಧ್ಯಾನಿಸುವೆವು.
ಪ್ರೇರಿಸಲಾತನು ನಮ್ಮ ಬುದ್ಧಿಯ
ತತ್ವಜ್ಞಾನದ ಕಡೆಗೆ.
ಓಂ ಜಲ ಜ್ಯೋತಿ ರಸ ಅಮೃತಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೆ.
ಭೂರ್ಭುವ ಸುವರ್ಲೋಕಗಳೆಲ್ಲವು
ಪ್ರಣವಾತ್ಮಕ ಪರಬ್ರಹ್ಮವೇ.
ಓಂ ಅಸತೋ ಮಾ ಸದ್ಗಮಯ |
ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾsಮೃತಂ ಗಮಯ ||
ಓಂ ಶಾತಿಃ ಶಾತಿಃ ಶಾತಿಃ
- ಬೃಹಾದಾರಣ್ಯಕ ಉಪನಿಷದ್
ಓಂ ಅಸತ್ಯದಿಂದ ಸತ್ಯದೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾವಿನಿಂದ ಅಮೃತದೆಡೆಗೆ ಒಯ್ಯಿ ನನ್ನನು.
ತೇಜೋsಸಿ ತೇಜೋ ಮಯಿ ಧೇಹಿ |
ವೀರ್ಯಮಸಿ ವೀರ್ಯಂ ಮಯಿ ಧೇಹಿ |
ಬಲಮಸಿ ಬಲಂ ಮಯಿ ಧೇಹಿ |
ಓಜೋsಸಿ ಓಜೋ ಮಯಿ ಧೇಹೀ |
ಮನ್ಯುರಸಿ ಮನ್ಯುಂ ಮಯಿ ಧೇಹೀ |
ಸಹೋಸಿ ಸಹೋ ಮಯಿ ಧೇಹಿ ||
- ಶುಕ್ಲಯಜುರ್ವೇದ ಸಂಹಿತಾ
ಓಂ ಭಗವನ್‌,
ನೀನೆ ತೇಜಸ್ಸು, ಅದನ್ನು ನಮ್ಮಲ್ಲೂ ತುಂಬು
ನೀನೆ ವೀರ್ಯವು, ಅದನ್ನು ನಮ್ಮಲ್ಲೂ ತುಂಬು
ನೀನೆ ಬಲವು, ತುಂಬು ನಮ್ಮಲ್ಲೂ ಬಲವ
ನೀನೆ ಓಜವು, ತುಂಬು ನಮ್ಮಲ್ಲೂ ಓಜವ
ನೀನೆ ಸಾಹಸ, ತುಂಬು ನಮ್ಮಲ್ಲೂ ಸಾಹಸ
ನೀನೆ ಧೈರ್ಯ, ತುಂಬು ನಮ್ಮಲ್ಲೂ ಧ್ಯೇರ್ಯವ
ದೇವೀಸ್ತುತಿ
ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ವಿಷ್ಣು ಮಾಯೆಯೆಂದು ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಶ್ರದ್ಧಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಕಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.
ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||
ಸರ್ವಮಂಗಲಮಯೀ ಶಿವೇ ಸಕಲಾಭಿಷ್ಟ ಸಾಧಿಕೇ
ಆತ್ರಯದಾತೆಯೆ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.
ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |
ಗುಣಾಶ್ರಯೇsಗಣಮಯೇ ನಾರಾಯಣಿ ನಮೋಸ್ತು ತೇ ||
ಸೃಷ್ಟಿಸ್ಥಿತಿ ವಿನಾಶಕಾರಣಿ, ಶಕ್ತಿಮಯೀ ದೇವಿ.
ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿಹೆ, ನಿನಗಿದೋ ನಮ್ಮ ನಮಸ್ಕಾರ.
ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ ||
ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ
ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.
ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ ||
ಎಲ್ಲ ಶಕ್ತಿಗಳ ಪಡೆದಿರುವಾಕೆಯೆ, ಎಲ್ಲಕ್ಕೂ ಒಡತಿಯೆ,
ಎಲ್ಲವೂ ನೀನೆ ಆಗಿರುವೆ
ದುರ್ಗೆಯೆ, ದೇವಿಯೆ ಭಯವನ್ನು ತಪ್ಪಿಸು.
ನಿನಗಿದೋ ನಮ್ಮ ನಮಸ್ಕಾರ.
ದೇವೀ ಮಹಾತ್ಮ್ಯ
ಶ್ರೀಸೀತಾರಾಮಸ್ತವನ
ವರ್ಣಾನಾಮರ್ಥಸಂಘಾನಾಂ ರಸಾನಾಂ ಛಂದಸಾಮಪಿ |
ಮಂಗಲಾನಾಂ ಕರ್ತಾರೌ ವಂದೇ ವಾಣೀವಿನಾಯಕೌ ||
ವರ್ಣಕ್ಕೆ ಅರ್ಥ, ಸಮೂಹಕ್ಕೆ ರಸಛಂದಗೆಲ್ಲಕೆ
ಮಂಗಲವ ನೀಡುವ ವಾಣೀಗಣೇಶರಿಗೆ ತಲೆ ಬಾಗುತ್ತೇವೆ.
ಭವಾನೀಶಂಕರೌ ವಂದೇ ಶ್ರದ್ಧಾವಿಶ್ವಾಸರೂಪಿಣೌ |
ಯಾಭ್ಯಾಂ ವಿನಾ ಪಶ್ಯಂತಿ ಸಿದ್ಧಾಹ ಸ್ವಾಂತಸ್ಥಮೀಶ್ವರಮ್‌ ||
ಯಾರ ಕೃಪೆಯಿಲ್ಲದೆಯೆ ಸಿದ್ಧರು
ಹೃದಯದಲ್ಲಿರುವ ಶಿವನ ಕಾಣಲಾರರೊ
ಅಂಥ ಶ್ರದ್ಧೆ, ವಿಶ್ವಾಸ ರೂಪರಿಗೆ
ಶಿವ ಶಿವೆಯರಿಗೆ ನಮಸ್ಕಾರ.
ಸೀತಾರಾಮ ಗುಣಗ್ರಾಮ ಪುಣ್ಯಾರಣ್ಯ ವಿಹಾರಿಣೌ |
ವಂದೇ ವಿಶುದ್ಧ ವಿಜ್ಞಾನೌ ಕವೀಶ್ವರ ಕಪೀಶ್ವರೌ ||
ಸುಗುಣ ಸಮೂಹನೆ ಸೀತಾರಾಮನೆ ಪುಣ್ಯಕಾನನ ಸಂಚಾರೀ
ಹೇ ಕವೀಶ್ವರನೇ, ಹೇ ಕಪೀಶ್ವರನೆ, ವಿಜ್ಞಾನಾತ್ಮಕಾ ನಿನಗಿದೋ ನಮ್ಮ ನಮಸ್ಕಾರ.
ಉದ್ಭವಸ್ಥಿತಿ ಸಂಹಾರಕಾರಿಣೀಂ ಕ್ಲೇಶಹಾರಿಣೀಮ್‌ |
ಸರ್ವಶ್ರೇಯಸ್ಕರೀಂ ಸೀತಾಂ ನತೋsಹಂ ರಾಮವಲ್ಲಭಾಮ್‌ ||
ಸೃಷ್ಟಿಸ್ಥಿತಿ ಸಂಹಾರ ಕಾರಿಣಿಯೆ, ಸಕಲ ಕ್ಲೇಶ ಪರಿಹಾರಿಣಿಯೆ
ಸಕಲ ಸುಮಂಗಲ ಕಾರಣಿ ಸೀತೆಯೆ, ನಮಿಸುತ್ತೇವೆ ಶ್ರೀರಾಮಪ್ರಿಯೆ.
ವಾಣೀಸ್ತವನ
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವ ವಿದ್ಯಾಧಿದೇವೀ ಯಾ ತಸ್ಮೈ ವಾಣ್ಯೈ ನಮೋ ನಮಃ ||
ಬ್ರಹ್ಮಸ್ವರೂಪೀಣಿಯೆ ಪರಮ ಜ್ಯೋತಿರೂಪಿಣಿಯೆ ಸನಾತನಿಯೆ ತಾಯೆ
ಎಲ್ಲ ವಿದ್ಯೆಗಳ ಮೂಲ ದೇವಿಯೇ, ತಾಯಿ ಶಾರದೆಯೇ ನಮಸ್ಕಾರ.
ಯಯಾ ವಿನಾ ಜಗತ್ಸರ್ವಂ ತತ್ವಜ್ಜೀವನ್ಮೃತಂ ಭವೇತ್‌ |
ಜ್ಞಾನಾಧಿದೇವೀ ಯಾ ತಸ್ಮೈ ಸರಸ್ವತ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಬದುಕಿಯೂ ಸತ್ತಂತೆಯೆ ತೋರುವುದೋ
ಜ್ಞಾನಾಧಿದೇವಿಗೆ, ತಾಯಿ ಸರಸ್ವತಿಗೆ ಇದೋ ನಮ್ಮ ನಮಸ್ಕಾರ.
ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧೀಷ್ಠಾತ್ರೀ ತಸ್ಮೈ ವಾಣ್ಯೈ ನಮೋ ನಮಃ ||
ಯಾರಿಲ್ಲದೆ ಜಗವೆಲ್ಲವೂ ಮೂಕನ ತರ ತೋರುತ್ತದೋ
ಉನ್ಮತ್ತನ ತರ ಇರುತ್ತದೋ
ಮಾತಿನ ಅಧಿದೇವಿಗೆ ಶಾರದೆಗೆ ಇದೋ ನಮ್ಮ ನಮಸ್ಕಾರ.
ಮಹಾಲಕ್ಷ್ಮೀಸ್ತುತಿ
ಮಾತರ್ಮಾತರ್ ನಮಸ್ತೇ
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಮ್‌ ||
ನಮೋ ತಾಯೆ ನಮೋ ಮಾತೆ
ದಹಿಸು ನಮ್ಮ ಜಡತೆಯ
ನೀಡು ಬುದ್ಧಿ ಶಾಂತಿಯ.
ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರೀ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸರ್ವಜ್ಞೆಯೇ ವರದಾಯಿನೀ, ಎಲ್ಲ ದುಷ್ಟರಿಗೂ ಭಯಕಾರೀ
ಎಲ್ಲ ದುಃಖಗಳ ಪರಿಹರಿಪಾಕೆಯೆ ತಾಯಿ ಲಕ್ಷ್ಮಿಯೇ ಇದೊ ನಮನ.
ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಮೂರ್ತೇ ಸದಾದೇವೀ ಮಹಾಲಕ್ಷ್ಮಿ ನಮೋsಸ್ತು ತೇ ||
ಸಿದ್ಧಿ ಬುದ್ಧಿಗಳ ನೀಡುವಾಕೆಯೇ ಭುಕ್ತಿ ಮುಕ್ತಿಗಳ ಕರುಣಿಪಾಕೆಯೇ
ಮಂತ್ರಮೂರ್ತಿಯೇ ಮಹಾಲಕ್ಷ್ಮಿಯೇ ನಿನಗಿದೋ ನಮ್ಮ ನಮನ.
ಆದ್ಯಂತರಹಿತೇ ದೇವಿ ಆದ್ಯಶಕ್ತೇ ಮಹೇಶ್ವರೀ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋsಸ್ತು ತೇ ||
ಆದಿರಹಿತೆಯೇ ಅಂತ್ಯರಹಿತಯೇ ಆದಿಶಕ್ತಿಯೇ ಮಹೇಶ್ವರೀ
ಯೋಗ ಸಂಭವೆಯೆ ಯೋಗದಾಯಿನಿಯೆ ಮಹಾಲಕ್ಷ್ಮಿಯೇ ಇದೊ ನಮಸ್ಕಾರ.
ಸ್ಥೂಲಸೂಕ್ಷ್ಮೇ ಮಹಾರೌದ್ರೇ ಮಹಾಶಕ್ತೇ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋsಸ್ತು ತೇ ||
ಸ್ಥೂಲೆಯೆ ಸೂಕ್ಷ್ಮೆಯೆ, ಅತಿ ಭಯಂಕರಿಯೆ, ಮಹಾಶಕ್ತಿಯೇ ಮಹಾ ಕಾಯೆಯೇ ತಾಯಿ
ಎಲ್ಲ ಪಾಪಗಳ ಪರಿಹರಿಪಾಕೆಯೆ ಮಹಾಲಕ್ಷ್ಮಿಯೇ ಇದೋ ನಮಸ್ಕಾರ.
ಗುರುಸ್ತುತಿ
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ||
ಗುರುವೆ ಬ್ರಹ್ಮನು, ಗುರುವೆ ವಿಷ್ಣುವು, ಗುರುವೆ ಈಶ್ವರನು
ಗುರುವೆ ಪರಬ್ರಹ್ಮ ಶ್ರೀ ಗರುವಿಗಿದೊ ನಮಸ್ಕಾರ.
ಅಜ್ಞಾನ ತಿವಿರಾಂಧಸ್ಯ ಜ್ಞಾನಾಂಜನ ತಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಅಜ್ಞಾನದ ಕತ್ತಲೆಯಿಂ ಕುರುಡಾಗಿರುವೆನಗೆ
ಸುಜ್ಞಾನದ ಅಂಜನದಿಂ ಕಣ್ದೆರೆಸಿದಾತನೇ, ಶ್ರೀ ಗುರುವೆ, ನಿನಗಿದೊ ನಮ್ಮ ನಮನ.
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್‌ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರುವೇ ನಮಃ ||
ಚರ ಅಚರಗಳೆಲ್ಲವನ್ನೂ ಎಡೆಬಿಡದೆ ತುಂಬಿರುವಾತನ ಶ್ರೀ ಚರಣವನ್ನು
ತೋರಿದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.
ಅನೇಕ ಜನ್ಮಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರುವೇ ನಮಃ ||
ಆತ್ಮಜ್ಞಾನವನಿತ್ತು ಬಹು ಜನ್ಮಗಳ ಕರ್ಮ-
ಬಂಧವನು ಕಿತ್ತೊಗೆದ ಶ್ರೀ ಗುರುವೆ, ನಿನಗಿದೊ ನಮ್ಮ ನಮಸ್ಕಾರ.
ಶ್ರೀರಾಮಕೃಷ್ಣಸ್ತೋತ್ರ
ಓಂ ಹ್ರೀಂ ಋತಂ ತ್ವಮಚಲೋ ಗುಣಜಿದ್ಗುಣೇಡ್ಯಃ
ನಕ್ತಂ ದಿವಂ ಸಕರುಣಂ ತವ ಪಾದಪದ್ಮಮ್‌ |
ಮೋಹಂಕಷಂ ಬಹುಕೃತಂ ಭಜೇ ಯತೋsಹಂ
ತಸ್ಮಾತ್ತ್ವಮೇವ ತರಣಂ ಮಮ ದೀನಬಂಧೋ ||||
ಓಂ. ಹ್ರೀಂ. ನೀನು ಸತ್ಯಸ್ವರೂಪನು. ಅಚಲನು, ತ್ರಿಗುಣಗಳನ್ನು ಜಯಸಿದವನು ಮತ್ತು ಕಲ್ಯಾಣ ಗುಣಗಳ ಮೂಲಕ ಪ್ರಶಂಸನೀಯನು. ಮೋಹನಾಶಕವೂ. ಪೂಜನೀಯವೂ ಆದ ನಿನ್ನ ಅಡಿದಾವರೆಗಳನ್ನು ನಾನು ಹಗಲೂ ರಾತ್ರಿಯೂ ಭಜಿಸಲಿಲ್ಲ. ಆದುದರಿಂದ ಹೆ, ದೀನಬಂಧು, ನೀನೇ ನನಗೆ ಶರಣು.
ಭಕ್ತಿರ್ಭಗಶ್ಚ ಭಜನಂ ಭವಭೇದಕಾರಿ
ಗಚ್ಛಂತ್ಯಲಂ ಸುವಪುಲಂ ಗಮನಾಯ ತತ್ವಮ್‌ |
ವಕ್ತ್ರೋ ಧ್ರತೋsಪಿ ಹೃದಯೇ ವಿಭಾತಿ ಕಿಂಚಿತ್
ತಸ್ಮಾತ್ತ್ತ್ವಮೇವಶರಣಂ ಮಮ ದೀನಬಂಧೋ ||||
ಸಂಸಾರನಾಶಕವಾದ ಭಕ್ತಿಜ್ಞಾನೈಶ್ವರ್ಯಾದಿಗಳು ಮತ್ತು ಭಜನೆ ಇವು ಮಹಾತತ್ತ್ವವನ್ನು ಹೊಂದಲುಸಾಕು: ಆದರೆ ಇದು ನನ್ನ ಬರಿಯ ಮಾತಾಗಿ ಹೃದಯದಲ್ಲಿ ಸ್ವಲ್ಪವೂ ಹೊಳೆಯದೆ ಇರುವುದರಿಂದ ಧೀನಬಂಧು, ನೀನೇ ನನಗೆ ಶರಣು.
ತೇಜಸ್ತರಂತಿ ತರಸಾ ತ್ವಯಿ ತೃಪ್ತತೃಷ್ಣಾಃ
ರಾಗೇ ಕೃತೇ ಋತಪಥೇ ತ್ವಯಿ ರಾಮಕೃಷ್ಣೇ |
ಮರ್ತ್ಯಾಮೃತಂ ಶವ ಪದಂ ಮರಣೋರ್ಮಿನಾಶಂ
ತಸ್ಮಾತ್ತ್ವಮೇವಶರಣಂ ಮಮ ದೀನಬಂಧೋ ||||
ಹೇ ರಾಮಕೃಷ್ಣ ಋತಪಥನಾದ ನಿನ್ನಲ್ಲಿ ಅನುರಾಗವು ಉಂಟಾದರೆ ಮನುಷ್ಯರು ನಿನ್ನನ್ನು ಹೊಂದಿ ಪೂರ್ಣಕಾಮರಾಗಿ ಶೀಘ್ರವಾಗಿ ರಜೋ ಗುಣವನ್ನೂ ದಾಟುವರು: ಮರಣವೆಂಬ ಅಲೆಗಳನ್ನು ನಾಶಮಾಡುವ ನಿನ್ನ ಚರಣಗಳು ಮರ್ತ್ಯಲೋಕದಲ್ಲಿ ಅಮೃತವಾಗಿರುವುವು. ಆದುದರಿಂದ ಹೇ ದೀನಬಂಧು. ನೀನೆ ನನಗೆ ಶರಣು.
ಕೃತ್ಯಂ ಕರೋತಿ ಕಲುಷಂ ಕುಹಕಾಂತಕಾರಿ
ಷ್ಣಾಂತಂ ಶಿವಂ ಸುವಿಮಲಂ ತವ ನಾಮ ನಾಥ |
ಯಸ್ಮಾದಹಂ ತ್ವತರಣೋ ಜಗದೇಕಗಮ್ಯ
ತಸ್ವಾತ್ತ್ವಮೇವಶರಣಂ ಮಮ ದೀನಬಂಧೋ ||||
ಹೇ ನಾಥ, ಮಾಯೆಯನ್ನು ನಾಶಮಾಡುವುದೂ, ಮಂಗಳವೂ, ವಿಮಲವೂಷ್ಣಎಂಬ ಅಕ್ಷರದಿಂದ ಅಂತ್ಯವಾಗಿರುವುದ ಅದು ನಿನ್ನ ಹೆಸರು ಪಾಪವನ್ನು ಕೂಡ ಪುಣ್ಯವನ್ನಾಗಿ ಮಾಡುವುದು. ಜಗತ್ತಿಗೆ ಏಕಮಾತ್ರ ಗುರಿಯಾದ ದೀನಬಂಧು, ನನಗೆ ಯಾವ ಆಶ್ರಯವೂ ಇಲ್ಲದಿರುವುದರಿಂದ ನೀನೆ ನನಗೆ ಶರಣು.
ಓಂ ಸ್ಥಾಪಕಾಯ ಧರ್ಮಸ್ಯ ಸರ್ವಧರ್ಮ ಸ್ವರೂಪಿಣೀ |
ಅವತಾರವರಿಷ್ಠಾಯ ರಾಮಕೃಷ್ಣಾಯ ತೇ ನಮಃ ||||
ಧರ್ಮಸಂಸ್ಥಾಪಕನೂ, ಸರ್ವಧರ್ಮಸ್ವರೂಪಿಯೂ, ಅವತಾರ ಶ್ರೇಷ್ಠನೂ ಆದ ಶ್ರೀರಾಮಕೃಷ್ಣನಿಗೆ ನಮಸ್ಕಾರಗಳು.
ಶ್ರೀಶಾರದಾದೇವೀಸ್ತೋತ್ರ
ಪ್ರಕೃತಿಂ ಪರಮಾಮಭಯಾಂ ವರದಾಂ
ನರರೂಪಧರಾಂ ಜನತಾಪಹರಾಮ್
ಶರಣಾಗತಸೇವಕತೋಷಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಪರಮಪ್ರಕೃತಿಸ್ವರೂಪಳೂ, ಅಭಯವನ್ನು ನೀಡುವವಳೂ, ವರಗಳನ್ನು ಕೊಡುವವಳೂ, ನರರೂಪವನ್ನು ಧರಿಸಿರುವವಳೂ, ಜನರ ದಃಖವನ್ನು ಪರಿಹರಿಸುವವಳೂ, ಶರಣಾಗತರಾದ ಭಕ್ತರನ್ನು ಸಂತೋಷಪಡಿಸುವವಳೂ ಆಗಿರುವ ಜಗಜ್ಜನನಿಯನ್ನು ನಮಿಸುತ್ತೇನೆ.
ಗುಣಹೀನಸುತಾನಪರಾಧಯುತಾನ್
ಕೃಪಯಾsದ್ಯ ಸಮುದ್ಧರ ಮೋಹಗತಾನ್‌ |
ತರಣೀಂ ಭವಸಾಗರಪಾರಕರೀಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಗುಣಹೀನರು, ಅಪರಾಧಿಗಳೂ, ಮೋಹವಶರೂ ಆದ (ನಿನ್ನ) ಮಕ್ಕಳನ್ನು, ಇಂದೇ ಕೃಪೆಮಾಡಿ, ಉದ್ಧರಿಸು; ಸಂಸಾರಸಾಗರವನ್ನು ದಾಟಿಸುವ ನಾವೆಯಂತಿರುವ ಜಗಜ್ಜನನಿಯನ್ನು ನಮಿಸುತ್ತೇನೆ.
ವಿಷಯಂ ಕುಸುಮಂ ಪರಿಹೃತ್ಯ ಸದಾ
ಚರಣಾಂಬುರುಹಾಮೃತಶಾಂತಿಸುಧಾಮ್
ಪಿಬ ಭೃಂಗಮನೋ ಭವರೋಗಹರಾಂ
ಪ್ರಣಮಾಮಿ ಪರಾಂ ಜನನೀಂ ಜಗತಾಮ್
ಎಲೈ ಮನಸ್ಸೆಂಬ ದುಂಬಿಯೆ, ವಿಷಯವೆಂಬ ಹೂವನ್ನು ಸರ್ವದಾ ತ್ಯಜಿಸಿ. ಭವರೋಗವನ್ನು ನಿವಾರಿಸುವ, ಶ್ರೀಮಾತೆಯ ಚರಣಕಮಲಗಳೆಂಬ ಅಮರವಾದ ಶಾಂತಿ-ಸುಧೆಯನ್ನು ಸೇವಿಸು; ಜಗಜ್ಜನನಿಯನ್ನು ನಾನು ನಮಿಸುತ್ತೇನೆ.
ಕೃಪಾಂ ಕುರು ಮಹಾದೇವಿ ಸುತೇಷು ಪ್ರಣತೇಷು
ಚರಣಾಶ್ರಯದಾನೇನ ಕೃಪಾಮಯಿ ನಮೋsಸ್ತು ತೇ
ಹೇ ಮಹಾದೇವಿ. ನಿನ್ನನ್ನು ನಮಸ್ಕರಿಸುವ ಮಕ್ಕಳಿಗೆ ನಿನ್ನ ಚರಣಗಳಲ್ಲಿ ಆಶ್ರಯಕೊಟ್ಟು ಕೃಪೆಮಾಡು: ಹೇ ಕೃಪಾಮಯಿ, ನಿನಗೆ ನಮಸ್ಕಾರ.
ಲಜ್ಜಾಪಟಾವೃತೇ ನಿತ್ಯಂ ಶಾರದೇ ಜ್ಞಾನದಾಯಿಕೇ
ಪಾಪೇಭ್ಯೋ ನಃ ಸದಾ ರಕ್ಷ ಕೃಪಾಮಯಿ ನಮೋsಸ್ತು ತೇ
ಲಜ್ಜಾಸ್ವಭಾವವುಳ್ಳವಳೂ, ಜ್ಞಾನವನ್ನು ಕೊಡುವವಳೂ ಆದ ಶ್ರೀ ಶಾರದೆ, ನಮ್ಮನ್ನು ಪಾಪಗಳಿಂದ ಯಾವಾಗಲೂ ರಕ್ಷಿಸು; ಹೇ ಕೃಪಾಮಯಿ, ನಿನಗೆ ನಮಸ್ಕಾರ.
ರಾಮಕೃಷ್ಣಗತಪ್ರಾಣಾಂ ತನ್ನಾಮಶ್ರವಣಪ್ರಿಯಾಮ್
ತದ್ಭಾವ ರಂಜಿತಾಕಾರಾಂ ಪ್ರಣಮಾಮಿ ಮುಹುರ್ಮುಹುಃ
ಶ್ರೀರಾಮಕೃಷ್ಣರಲ್ಲಿ ಯಾರ ಪ್ರಾಣವು ಸೇರಿರುವುದೋ, ಶ್ರೀರಾಮಕೃಷ್ಣರ ನಾಮಶ್ರವಣವು ಯಾರಿಗೆ ಪ್ರಿಯವಾದುದೋ, ಶ್ರೀರಾಮಕೃಷ್ಣರ ದಿವ್ಯಭಾವಗಳಿಂದ ಯಾರ ರೂಪಪು ರಂಜಿಸುವುದೋ, ಜಗಜ್ಜನನಿಯನ್ನು ಪುನಃ ಪುನಃ ನಮಸ್ಕರಿಸುತ್ತೇನೆ.
ಪವಿತ್ರಂ ಚರಿತಂ ಯಸ್ಸಾಃ ಪವಿತ್ರಂ ಜೀವನಂ ತಥಾ
ಪವಿತ್ರತಾಸ್ವರೂಪಿಣ್ಯೈ ತಸ್ಮೈ ಕುರ್ಮೋ ನಮೊ ನಮಃ
ಯಾರ ಶೀಲವು ಪವಿತ್ರವಾದುದೊ, ಹಾಗೆಯೇ ಯಾರ ಜೀವನವು (ಕೂಡ) ಪವಿತ್ರವಾದುದೊ. ಪವಿತ್ರತೆಯ ಸ್ವರೂಪಿಣಿಯಾದ ಶ್ರೀ ಶಾರದೆಗೆ ಪುನಃ ಪುನಃ ನಮಸ್ಕರಿಸುತ್ತೇನೆ.
ದೇವೀಂ ಪ್ರಸನ್ನಾಂ ಪ್ರಣತಾರ್ತಿಹಂತ್ರೀಂ
ಯೋಗೀಂದ್ರಪೂಜ್ಯಾಂ ಯುಗಧರ್ಮಪಾತ್ರೀಮ್
ತಾಂ ಶಾರದಾಂ ಭಕ್ರಿವಿಜ್ಞಾನದಾತ್ರೀಂ
ದಯಾಸ್ವರೂಪಾಂ ಪ್ರಣಮಾಮಿ ನಿತ್ಯಮ್
ಪ್ರಸನ್ನಳೂ, ಶರಣಾಗತರಾದವರ ದುಃಖವನ್ನು ನಾಶ ಮಾಡುವವಳೂ, ಯೋಗೀಂದ್ರರಿಂದ ಪೂಜಿಸಲ್ಪಡುವವಳೂ, ಯುಗಧರ್ಮವನ್ನು ರಕ್ಷಿಸುವವಳೂ, ಭಕ್ತಿ ವಿಜ್ಞಾನಗಳನ್ನು ಕೊಡುವವಳೂ, ದಯಾಸ್ವರೂಪಳೂ ಆಗಿರುವ ಶ್ರೀ ಶಾರದಾದೇವಿಯನ್ನು ನಿತ್ಯವೂ ನಮಿಸುತ್ತೇನೆ.
ಸ್ನೇಹೇನ ಬಧ್ನಾಸಿ ಮನೋsಸ್ಮದೀಯಂ
ದೋಷಾನಶೇಷಾನ್ಸಗುಣೀ ಕರೋಷಿ
ಅಹೇತುನಾ ನೋ ದಯಸೇ ಸದೋಷಾನ್
ಸ್ವಾಂಕೇ ಗೃಹೀತ್ವಾ ಯದಿದಂ ವಿಚಿತ್ರಮ್
ನಮ್ಮ ಮನಸ್ಸನ್ನು ಪ್ರೀತಿಯಿಂದ ಬಂಧಿಸಿರುವೆ; ನಮ್ಮ ದೋಷಗಳನ್ನು ನಿಶ್ಯೇಷವಾಗಿ ನಿರ್ಮೂಲಮಾಡಿ ನಮ್ಮನ್ನು ಗುಣವಂತರನ್ನಾಗಿ ಮಾಡಿರುವೆ; ದೋಷವಂತರಾದ ನಮಗೆ ನಿನ್ನ ಮಡಿಲಲ್ಲಿ ಆಶ್ರಯ ಕೊಟ್ಟು ಆಹೇತು ದಯೆಯನ್ನು ತೋರಿಸಿದ್ದೀಯೆ. ಇದು ವಿಚಿತ್ರ!
ಪ್ರಸೀದ ಮಾತರ್ವಿನಯೇನ ಯಾಚೇ
ನಿತ್ಯಂ ಭವ ಸ್ನೇಹವತೀ ಸುತೇಷು
ಪ್ರೇಮೈಕ ಬಿಂದುಂ ಚಿರದಗ್ಧ ಚಿತ್ತೇ
ವಿಷಿಂಚ ಚಿತ್ತಂ ಕುರು ನಃ ಸುಶಾಂತಮ್
ಎಲೈ ತಾಯಿಯೇ, ನಮ್ಮ ಮೇಲೆ ಪ್ರಸನ್ನಳಾಗು ಎಂದು ವಿನಯ ಪೂರ್ವಕವಾಗಿ ಬೇಡುತ್ತೇನೆ; ಮಕ್ಕಳ ಮೇಲೆ ಯಾವಾಗಲೂ ಸ್ನೆಹವುಳ್ಳವಳಾಗು; ಚಿರಕಾಲದಿಂದ ಬೆಂದು ಬಳಲಿದ ನಮ್ಮ ಚಿತ್ತದಲ್ಲಿ ಒಂದು ಪ್ರೇಮ ಬಿಂದುವನ್ನು ಚಿಮುಕಿಸಿ. ನಮ್ಮ ಚಿತ್ತವನ್ನು ಶಾಂತಗೊಳಿಸು.
ಜನನೀಂ ಶಾರದಾಂ ದೇವೀಂ ರಾಮಕೃಷ್ಣಂ ಜಗದ್ಗುರುಮ್
ಪಾದಪದ್ಮೇ ತಯೋಃ ಶ್ರೀತ್ವಾ ಪ್ರಣಮಾಮಿ ಮುಹುರ್ಮುಹುಃ
ಜನನಿಯಾದ ಶ್ರೀಶಾರದಾದೇವಿ ಮತ್ತು ಜಗದ್ಗುರುವಾದ ಶ್ರೀರಾಮಕೃಷ್ಣಇವರ ಚರಣಕಮಲಗಳನ್ನು ಆಶ್ರಯಿಸಿ, ಪುನಃ ಪುನಃ ನಮಸ್ಕರಿಸುತ್ತೇನೆ.
ಸಮಾನೋ ಮಂತ್ರಸ್ಸಮಿತಿಸ್ಸಮಾನೀ
ಸಮಾನಂ ಮನಸ್ಸಹ ಚಿತ್ತಮೇಷಾಮ್‌ ||
ಸಮಾನೀ ಆಕೂತಿಸ್ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಸ್ಸುಸಹಾಸತಿ ||
- ಋಗ್ವೇದ
ಸಮಾನವಾಗಲಿ ನಿಮ್ಮ ಪ್ರಾರ್ಥನೆ
ಸಮಾನವಾಗಲಿ ನಿಮ್ಮ ಧ್ಯೇಯ
ಸಮಾನವಾಗಲಿ ಉದ್ದೇಶ.
ಸಮಾನವಾಗಲಿ ಕೆಲಸ ಕಾರ್ಯ
ಸಮಾನವಾಗಲಿ ಆಶೋತ್ತರಗಳು.
ಒಂದೇ ಆಗಲಿ ನಿಮ್ಮ ಹೃದಯ
ಒಂದೇ ಆಗಲಿ ನಿಮ್ಮ ಗುರಿ ಗತಿ
ಮತ್ತೆ
ಪೂರ್ಣವಾಗಲಿ ನಿಮ್ಮ ಶುಭದೈಕ್ಯ.


****************************-
ನವಗ್ರಹ ಮತ್ತು ದೀಪರಾಧನೆ…
ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ
ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.
ಸೂರ್ಯ :
ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||
ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.
ಚಂದ್ರ :
ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ |
ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ ||
ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದಬೆಳಗಿದವರು ಕಾಂತಿವಂತರೂ , ತೇಜೋವಂತರೂ ಆಗುತ್ತಾರೆ. ಕಟಕ ಲಗ್ನ ಅಥವಾ ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಕಟಕ ರಾಶಿಯವರು ಬೆಳ್ಳಿದೀಪಾರಾಧನೆ ಮೂಲಕ ಚಂದ್ರನನ್ನು ಪೂಜಿಸಿದರೆ ಶುಭಫಲಗಳು ಶತಸಿದ್ಧ.
ಮಂಗಳ :
ಮಹಿಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ |
ಮಹಾವೀರೋ ಮಹಾಶೂರೋ ಮಹಾಬಲ ಪರಾಕ್ರಮಃ ||
ಈ ಮಂತ್ರದ ಮೂಲಕ ಮತ್ತು ಕುಜ ಅಷ್ಟೋತ್ತರ ಸ್ತೋತ್ರಗಳ ಪಠನದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಕುಜ ದೋಷದ ಪರಿಹಾರ ಸಾಧ್ಯ ಮತ್ತು ಮನದ ಉದ್ವೇಗ ಕಡಿಮೆಯಾಗುತ್ತದೆ. ಯಾರಿಗೆ ಅಧಿಕ ರಕ್ತದೊತ್ತಡ ಇದೆಯೋ ಅವರು ದೀಪ ಬೆಳಗಿದಲ್ಲಿ ರಕ್ತದೊತ್ತಡ ಕಡಿಮೆ ಮಾಡಬಹುದು.
ಬುಧ :
ಬುಧೋ ಬುಧಾರ್ಚಿತಃ ಸೌಮ್ಯಃ ಚಿತ್ತಃ ಶುಭಪ್ರದಃ |
ದೃಢವ್ರತೋ ದೃಢಫಲಃ ಶ್ರುತಿಚಾಲ ಪ್ರಭೋಧಕಃ ||
ಈ ಮಂತ್ರದ ಪಠನದ ಮೂಲಕ ದೀಪ ಬೆಳಗಿದಲ್ಲಿ ಶುಭಫಲ ಲಭ್ಯವಾಗುವುದು. ಬುದ್ಧಿಶಕ್ತಿಗೆ ಕಾರಕ ಗ್ರಹ ಬುಧ. ಮಿಥುನ ಮತ್ತು ಕನ್ಯಾರಾಶಿಯವರಿಗೆ ಬುಧ ಅಧಿಪತಿ. ಈ ಜಾತಕರು ಬುಧನ ಆರಾಧನೆ ಮಾಡಿದರೆ ಉತ್ತಮ. ಇತರ ಜಾತಕರಿಗೂ ಒಳ್ಳೆ ಫಲ ಇದೆ, ಸ್ವಂತ ವ್ಯವಹಾರ ಮಾಡುವವರು ಬೆಳ್ಳಿ ದೀಪ ಬೆಳಗಿದಲ್ಲಿ ಅಭಿವೃಧ್ಹಿ ಕಾಣುವರು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ.
ಗುರು :
ದೇವಾನಾಂಚ ಋಷೀಣಾಂಚ ಗುರುಂ ಕಾಂಚನ ಸನ್ನಿಭಂ |
ಬುದ್ದಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ||
ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇರತಃ |
ಅನೇಕ ಶಿಷ್ಯ ಸಂಪೂರ್ಣಂ ಪೀಡಾಂ ಹರತು ಮೇ ಗುರುಃ ||
ಈ ಮಂತ್ರ ಪಠಿಸಿ ಬೆಳ್ಳಿ ದೀಪವನ್ನು ಕಡಲೆಕಾಯಿ ಎಣ್ಣೆ ಬಳಸಿ ಬೆಳಗಿಸಿದರೆ ಗುರು ಸಂಪ್ರೀತನಾಗುತ್ತಾನೆ. ಎಲ್ಲಾ ವಿಧದ ಜಯಗಳನ್ನು ಕೊಡುತ್ತಾನೆ ಮತ್ತು ಉದರ ಸಂಬಂಧೀ ಕಾಯಿಲೆಗಳು ಶಮನವಾಗುತ್ತದೆ.
ಶುಕ್ರ :
ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ||
ದೈತ್ಯ ಮಂತ್ರೀ ಗುರುಸ್ತೇಷಾಂ ಪ್ರಾಣದಸ್ಯ ಮಹಾಮತಿಃ |
ಪ್ರಭುಸ್ತಾರಾ ಗ್ರಹಾಣಾಂಚ ಪೀಡಾಂ ಹರತು ಮೇ ಭೃಗು ||
ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿಸಿದಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರ ಸಾಧ್ಯ ಮತ್ತು ಪತಿ ಪತ್ನಿಯರ ಭಿನ್ನಾಭಿಪ್ರಾಯ ದೂರವಾಗಿ ಸಾಮರಸ್ಯ ಏರ್ಪಡುತ್ತದೆ. ಶುದ್ಧ ತುಪ್ಪವನ್ನು ಬಳಸಿ ದೀಪ ಬೆಳಗುವುದರಿಂದ ಪಿತ್ರಾರ್ಜಿತ ಆಸ್ತಿಯು ದೊರಕುತ್ತದೆ.
ಶನಿ :
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||
ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ |
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ ||
ಶನಿ ದೇವರಿಗೆ ಪ್ರಿಯವಾದ ಧಾನ್ಯ ಎಳ್ಳು ಹಾಗಾಗಿ ಎಳ್ಳೆಣ್ಣೆಯಿಂದ ಬೆಳ್ಳಿದೀಪ ಬೆಳಗಿದರೆ ಶುಭಫಲ ಮತ್ತು ಗುಪ್ತರೋಗಗಳು ಪರಿಹಾರವಾಗುವುದು. 19 ಶನಿವಾರ ಈ ರೀತಿ ದೀಪ ಬೆಳಗಿಸಿದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಪರಿಹಾರ ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ.
ರಾಹು :
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ |
ಸಿಂಹಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||
ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಪೂರ್ವಜರಿಂದ ಬಂದ ಪಾಪಗಳ ನಿವಾರಣೆಯಾಗುತ್ತದೆ, ಸರ್ಪದೋಷ ನಿವಾರಣೆ, ಬಡತನ ನಿವಾರಣೆ ಆಗುತ್ತದೆ. ತುಪ್ಪ ಬಳಸಿ ದೀಪ ಹಚ್ಚಿದಲ್ಲಿ ನಾಗಹತ್ಯಾ ದೋಷ ನಿವಾರಣೆ ಆಗುತ್ತದೆ, ಪುರಾತನ ರೋಗ ನಿವಾರಣೆ, ಅನಾರೋಗ್ಯ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
ಕೇತು :
ಪಾಲಾಶ ಪುಷ್ಪ ಸಂಕಾಶಂ ತಾರಾಗ್ರಹ ಮಸ್ತಕಂ |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ||

ಈ ಮಂತ್ರದ ಮೂಲಕ ಬೆಳ್ಳಿ ದೀಪ ಬೆಳಗಿದಲ್ಲಿ ಅಪಘಾತ ಭೀತಿ ದೂರವಾಗುತ್ತದೆ, ಕೆಲಸ ಕಾರ್ಯಗಳಲ್ಲಿನ ವಿಘ್ನ ದೂರವಾಗುತ್ತದೆ, ಪುತ್ರ ಸಂತಾನದ ಅಪೇಕ್ಷೆ ಇದ್ದವರು 21 ದಿನಗಳ ಕಾಲ ತುಪ್ಪದಿಂದ ಬೆಳ್ಳಿ ದೀಪ ಬೆಳಗಿಸಿದರೆ ಮನೋಭಿಲಾಷೆ ಪೂರ್ಣವಾಗುತ್ತದೆ. ಕೇತುವಿನ ಎದುರು ಬೆಳ್ಳಿ ದೀಪ ಬೆಳಗಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಹಾಗೆಯೇ ಗಂಗಾಸ್ನಾನದ ಫಲದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.