🌻🍁 ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ



👇👇👇👇👇👇


1) ದೊಂಡಿಯ ವಾಘನ ದಂಗೆ- 1800


2) ಐಗೂರು ದಂಗೆ= 1802 ( ವೆಂಕಟಾದ್ರಿ ನಾಯಕ)


3) ವೆಲ್ಲೂರು ಬಂಡಾಯ= 1806


4) ಕೊಪ್ಪಳ ಮತ್ತು ಉದಗಿರಿ ದಂಗೆ = 1819 ವೀರಪ್ಪ= ಕೊಪ್ಪಳ, ದೇಶ್ಮುಖ್= ಉದಗಿರ-1821)


5) ಸಿಂದಗಿ ಬಂಡಾಯ= 1824 ( ದಿವಾಕರ್ ದಿಕ್ಷಿತ್, ಶೆಟ್ಟಿಯಪ್ಪಾ ರಾವಜಿ,)


6) ಕಿತ್ತೂರು ಬಂಡಾಯ= 1824 ( ಕಿತ್ತೂರಾಣಿ ಚೆನ್ನಮ್ಮ)


7) ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದು= 1831 ಜನವರಿ 26 ನಂದಗಡದಲ್ಲಿ


8) ನಗರ ದಂಗೆ= 1831 ( ಬೂದಿ ಬಸಪ್ಪ)


9) ಕೊಡಗು ಬಂಡಾಯ= 1835-37


10) ಹಲಗಲಿಯ ಬೇಡರ ದಂಗೆ= 1857 ( ಜಡಗ ಮತ್ತು ಬಾಳ್ಯ)


11) ಸುರಪುರ ಸಂಸ್ಥಾನಕ್ಕೆ ಮುತ್ತಿಗೆ= 1858 ( ರಾಜಾ ವೆಂಕಟಪ್ಪ ನಾಯಕ)


12) ನರಗುಂದದ ಬಂಡಾಯ= 1858 ( ಭಾಸ್ಕರ್ ರಾವ್)


13) ಮುಂಡರಿಗಿ ಬಂಡಾಯ= 1858 ( ಭೀಮರಾವ್)


14) ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ= 1881


15) ಕರ್ನಾಟಕದಲ್ಲಿ ಅಸಹಕಾರ ಚಳುವಳಿ= 1920-22


16) ಹಿಂದೂಸ್ತಾನ ಸೇವಾದಳ ಸ್ಥಾಪನೆ= 1923 ( N,S, ಹಳೆಕಲ್)


17) ಬೆಳಗಾವಿ ಕಾಂಗ್ರೆಸ್ ಅಧಿವೇಶನ= 1924 ( ಗಾಂಧೀಜಿ ಅವರು ಅಧ್ಯಕ್ಷ ವಹಿಸಿದ್ದರು)


18) ಬೆಳಗಾವಿ ಖಾದಿ ಸಂಘ ಸ್ಥಾಪನೆ= 1926


19) ಅಂಕೋಲಾ ಉಪ್ಪಿನ ಸತ್ಯಾಗ್ರಹ= 1930


20) ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜಾರೋಹಣ= 1931 ಜೂನ್2 ( ನೆಹರೂರವರು ಧ್ವಜಾರೋಹಣ ಮಾಡಿದರು,)


21) ಅರಣ್ಯ ಸತ್ಯಾಗ್ರಹ ಕರ ನಿರಾಕರಣೆ= 1932


22) ಮೈಸೂರು ರಾಜ್ಯ ಕಾಂಗ್ರೆಸ್ ಸ್ಥಾಪನೆ= 1938


23) ಶಿವಪುರ ಧ್ವಜ ಸತ್ಯಾಗ್ರಹ= 1938


24) ವಿದುರಾಶ್ವತ ದುರಂತ= 1938 ಏಪ್ರಿಲ್ 25


25) ಈಸೂರು ದುರಂತ= 1942


26) ಮೈಸೂರು ಚಲೋ ಚಳುವಳಿ= 1947 ಸಪ್ಟಂಬರ್ 1


27) ಅರಮನೆ ಸತ್ಯಾಗ್ರಹ= 1947 ಸಪ್ಟಂಬರ್ 4


28) ಜವಾಬ್ದಾರಿ ಸರ್ಕಾರ ಸ್ಥಾಪನೆ= 1947 ಅಕ್ಟೋಬರ್ 24


29) ಮೈಸೂರಿನ ಏಕೀಕರಣ= 1956 ನವಂಬರ್1 ( ನವ ಮೈಸೂರಿನ ಉದಯ)


30) ಕರ್ನಾಟಕವೆಂದು ನಾಮಕರಣವಾಗಿದ್ದು= 1973 ನಂಬರ್1


🌺🍀🌺🍀🌺🍀🌺🍀🌺🍀🌺🍀🌺🍀