ಇಸವಿಗಳು



ಕ್ರಿ.ಶ.1336-1649 ವಿಜಯನಗರದ ಆಳ್ವಕೆ.

ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.

ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ.

 ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.

ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.

ಕ್ರಿ.ಶ.1627-1680 ಶಿವಾಜಿಯ ಕಾಲ.

ಕ್ರಿ.ಶ.1757 ಪ್ಲಾಸಿ ಕದನ.

ಕ್ರಿ.ಶ.1764 ಬಕ್ಸಾರ ಕದನ.

ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.

ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.

ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.

ಕ್ರಿ.ಶ.1857 ಸಿಪಾಯಿ ದಂಗೆ.

ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.

ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

1905- ಬಂಗಾಳ ವಿಭಜನೆ.

1906-ಮುಸ್ಲಿಂ ಲೀಗ್ ಸ್ಥಾಪನೆ.

1907- ಸೂರತ್ ಅಧಿವೇಶನ/ಸೂರತ್ ಒಡಕು

1909- ಮಿಂಟೋ ಮಾಲ್ರೇ ಸುಧಾರಣೆ.

1911- ಕಲ್ಕತ್ತಾ ಅಧಿವೇಶನ.

1913 -ಗದ್ದಾರ್ ಪಕ್ಷ ಸ್ಥಾಪನೆ.

1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.

1916 -ಲಕ್ನೋ ಅಧಿವೇಶನ.

1917 -ಚಂಪಾರಣ್ಯ ಸತ್ಯಾಗ್ರಹ

1918 -ಹತ್ತಿ ಗಿರಣಿ ಸತ್ಯಾಗ್ರಹ'

1919 -ರೌಲತ್ ಕಾಯಿದೆ.

1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.

1920 -ಖಿಲಾಪತ್ ಚಳುವಳಿ.

1922 -ಚೌರಾಚೌರಿ ಘಟನೆ.

1923 -ಸ್ವರಾಜ್ ಪಕ್ಷ ಸ್ಥಾಪನೆ.

1927-ಸೈಮನ್

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.

ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.

ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ

ಕ್ರಿ.ಪೂ.563-483 ಗೌತಮ ಬುದ್ಧನ ಕಾಲ

ಕ್ರಿ.ಪೂ.540-468 ಮಹಾವೀರನ ಕಾಲ

ಕ್ರಿ.ಪೂ.542-490 ಹರ್ಯಂಕ ಸಂತತಿ

ಕ್ರಿ.ಪೂ.413-362 ಶಿಶುನಾಗ ಸಂತತಿ.

ಕ್ರಿ.ಪೂ.362-324 ನಂದ ಸಂತತಿ.

ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ

ಕ್ರಿ.ಪೂ.324-183 ಮೌರ್ಯ ಸಂತತಿ.

ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ

ಕ್ರಿ.ಪೂ.298-273 ಬಿಂದುಸಾರನ ಕಾಲ.

ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.

ಕ್ರಿ.ಪೂ.185-147 ಶುಂಗ ಸಂತತಿ.

ಕ್ರಿ.ಪೂ.73-28 ಕಣ್ವರ ಆಳ್ವಿಕೆ.

ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.

ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.

ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)

ಕ್ರಿ.ಶ.78-101 ಕಾನಿಷ್ಕನ ಕಾಲ.

ಕ್ರಿ.ಶ.78 ಶಕ ಸಂವತ್ಸರ

ಕ್ರಿ.ಶ.320-540 ಗುಪ್ತ ಸಾಮ್ರಜ್ಯ.

ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.

ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.

ಕ್ರಿ.ಶ.535-757 ಬದಾಮಿಯ ಚಾಲುಕ್ಯರು.

ಕ್ರಿ.ಶ.300-888 ಕಂಚಿಯ ಪಲ್ಲವರು.

ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.

ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.

ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.

ಕ್ರಿ.ಶ.814-878 ಅಮೋಘವರ್ಷ ನೃಪತುಂಗ.

ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.

ಕ್ರಿ.ಶ.760-1142 ಬಂಗಾಳದ ಪಾಲರು.

ಕ್ರಿ.ಶ.800-1036 ಕನೌಜಿನ ಪ್ರತಿಹಾರರು

ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.

ಕ್ರಿ.ಶ.907-1256 ಚೋಳ ಸಾಮ್ರಾಜ್ಯ.

ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.

ಕ್ರಿ.ಶ.974-1233 ಮಾಳ್ವದ ಪಾರಮಾರರು.

ಕ್ರಿ.ಶ. 1118-1190 ಬಂಗಾಳದ ಸೇನರು.

ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.

ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.

ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ

 ಕ್ರಿ.ಶ.1290-1320 ಖಿಲ್ಜಿ ಸಂತತಿ.

ಕ್ರಿ.ಶ.1320-1414 ತುಘಲಕ್ ಸಂತತಿ.

ಕ್ರಿ.ಶ.1414-1451 ಸೈಯದ್ ಸಂತತಿ.

ಕ್ರಿ.ಶ. 1451-1525 ಲೂಧಿ ಸಂತತಿ.

ಕ್ರಿ.ಶ.1336-1649 ವಿಜಯನಗರದ ಆಳ್ವಕೆ.

ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.

1510-1530 ಶ್ರೀಕೃಷ್ಣದೇವರಾಯನ ಕಾಲ.

ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.

ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.

ಕ್ರಿ.ಶ.1627-1680 ಶಿವಾಜಿಯ ಕಾಲ.

ಕ್ರಿ.ಶ.1757 ಪ್ಲಾಸಿ ಕದನ.

ಕ್ರಿ.ಶ.1764 ಬಕ್ಸಾರ ಕದನ.

ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.

ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.

ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.

ಕ್ರಿ.ಶ.1857 ಸಿಪಾಯಿ ದಂಗೆ.

ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.

ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

1905- ಬಂಗಾಳ ವಿಭಜನೆ.

1906-ಮುಸ್ಲಿಂ ಲೀಗ್ ಸ್ಥಾಪನೆ.

1907- ಸೂರತ್ ಅಧಿವೇಶನ/ಸೂರತ್ ಒಡಕು

1909- ಮಿಂಟೋ ಮಾಲ್ರೇ ಸುಧಾರಣೆ.

1911- ಕಲ್ಕತ್ತಾ ಅಧಿವೇಶನ.

1913 -ಗದ್ದಾರ್ ಪಕ್ಷ ಸ್ಥಾಪನೆ.

1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.

1916 -ಲಕ್ನೋ ಅಧಿವೇಶನ.

1917 -ಚಂಪಾರಣ್ಯ ಸತ್ಯಾಗ್ರಹ

1918 -ಹತ್ತಿ ಗಿರಣಿ ಸತ್ಯಾಗ್ರಹ'

1919 -ರೌಲತ್ ಕಾಯಿದೆ.

1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.

1920 -ಖಿಲಾಪತ್ ಚಳುವಳಿ.

1922 -ಚೌರಾಚೌರಿ ಘಟನೆ.

1923 -ಸ್ವರಾಜ್ ಪಕ್ಷ ಸ್ಥಾಪನೆ.

1927-ಸೈಮನ್ ಆಯೋಗ.

1928- ನೆಹರು ವರದಿ.

1929- ಬಾಡ್ರೋಲೀ ಸತ್ಯಾಗ್ರಹ.

1930 -ಕಾನೂನ ಭಂಗ ಚಳುವಳಿ.

1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.

1937 -ಪ್ರಾಂತೀಯ ಚುಣಾವಣೆ

1939 -ತ್ರೀಪುರಾ ಬಿಕ್ಕಟ್ಟು.

1940 -ಅಗಷ್ಟ ಕೊಡುಗೆ.

1942 -ಕ್ರಿಪ್ಸ ಆಯೋಗ

1945 -ಸಿಮ್ಲಾ ಸಮ್ಮೇಳನ

1946- ಕ್ಯಾಬಿನೆಟ್ ಆಯೋಗ

1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. .
👤👤👤👤👤👤👤👤👤👤👤👤👤👤👤
🚹ಇತಿಹಾಸ🚹

🅾ಬನವಾಸಿ ಕದಂಬರು🅾

ಸ್ಥಾಪಕ : ಮಯೂರವರ್ಮ 340 - 580

ಮಯೂರ ವರ್ಮ
ಕಂಗವರ್ಮ
ಕಾಕುಸ್ಥ ವರ್ಮ
.. ಮೊದಲಾದವರು
___________________

🅾ತಲಕಾಡಿನ ಗಂಗರು🅾

ಸ್ಥಾಪಕ : ಕೊಂಗುಣಿ ವರ್ಮ 340 - 1024

ಕೊಂಗುಣಿ ವರ್ಮ 340-370

1ನೇ ಮಾಧವ 370-390

ಹರಿವರ್ಮ 390-410

2ನೇ ಮಾಧವ ವಿಷ್ಣುಗೋಪ 410-430

3ನೇ ಮಾಧವ 430-466

ಅವಿನೀತ 466-495

ದುರ್ವಿನೀತ 495-535

ಮುಷ್ಕರ 535-585

ಶ್ರೀವಿಕ್ರಮ 585-635

ಭೂವಿಕ್ರಮ 635-679

1ನೇ ಶಿವಮಾರ 679-725

ಶ್ರೀಪುರುಷ 725-788

2ನೇ ಶಿವಮಾರ 788-812

1ನೇ ಮಾರಸಿಂಹ ಎರೆಯಪ್ಪ 812-817

1ನೇ ರಾಚಮಲ್ಲ 817-853

ನೀತಿಮಾರ್ಗ ಎರೆಗಂಗ 853-870

2ನೇ ರಾಚಮಲ್ಲ 870-907

2ನೇ ನೀತಿಮಾರ್ಗ ಎರೆಯಪ್ಪ907-920

ನರಸಿಂಹದೇವ 920-925

3ನೇ ರಾಚಮಲ್ಲ 925-939

2ನೇ ಭೂತು 939-960

2ನೇ ಮಾರಸಿಂಹ 960-975

4ನೇ ರಾಚಮಲ್ಲ 975-985

ರಕ್ಕಸಗಂಗ 985-1024
__________________

🅾ಬಾದಾಮಿ ಚಾಲುಕ್ಯರು🅾

ಸ್ಥಾಪಕ : ಜಯಸಿಂಹ 540-757

1ನೇ ಪುಲಿಕೇಶಿ 540-566

1ನೇ ಕೀರ್ತಿವರ್ಮ 566-596

ಮಂಗಳೇಶ 596-610

ಇಮ್ಮಡಿ ಪುಲಿಕೇಶಿ 610-642

1ನೇ ವಿಕ್ರಮಾದಿತ್ಯ 655-681

ವಿನಯಾದಿತ್ಯ 681-696

ವಿಜಯಾದಿತ್ಯ 696-731

ಇಮ್ಮಡಿ ವಿಕ್ರಮಾದಿತ್ಯ 733-745

2ನೇ ಕೀರ್ತಿವರ್ಮ 745-757
____________________

🅾ರಾಷ್ಟ್ರಕೂಟರು🅾

ಸ್ಥಾಪಕ : ದಂತಿದುರ್ಗ 757-975

ದಂತಿದುರ್ಗ 757-757

1ನೇ ಕೃಷ್ಣ 757-775

2ನೇ ಗೋವಿಂದ 775-779

ಧೃವ 779-793

3ನೇ ಗೋವಿಂದ 793-814

ಅಮೋಘವರ್ಷ ನೃಪತುಂಗ 814-878

2ನೇ ಕೃಷ್ಣ 878-914

3ನೇ ಇಂದ್ರ 914-928

2ನೇ ಅಮೋಘವರ್ಷ 928-930

4ನೇ ಗೋವಿಂದ 930-936

3ನೇ ಅಮೋಘವರ್ಷ 936-939

3ನೇ ಕೃಷ್ಣ 939-967

ಖೊಟ್ಟಿಗ 967-972

ಇಮ್ಮಡಿ ಕಕ್ಕ 972-974

4ನೇ ಇಂದ್ರ 974-975
___________________

🅾ವೆಂಗಿಯ ಚಾಳುಕ್ಯರು🅾

ಕುಬ್ಜ ವಿಷ್ಣು 624-641

1ನೇ ಜಯಸಿಂಹ 641-673

ಇಮ್ಮಡಿ ವಿಷ್ಣುವರ್ಧನ 673-682

ವಿಜಯಸಿದ್ಧಿ 682-706

2ನೇ ಜಯಸಿಂಹ 706-718

3ನೇ ವಿಷ್ಣುವರ್ಧನ 718-752

ವಿಜಯಾದಿತ್ಯ 752-772

4ನೇ ವಿಷ್ಣುವರ್ಧನ 772-808

ಗೋವಿಂದ 808-814

ಸರ್ವ ಅಮೋಘವರ್ಷ 814-849

3ನೇ ವಿಜಯಾದಿತ್ಯ 849-892

ಭೀಮ 892-921

4ನೇ ವಿಜಯಾದಿತ್ಯ 921-921

ಅಮ್ಮರಾಜ ಮಹೇಂದ್ರ 921-928

5ನೇ ವಿಜಯಾದಿತ್ಯ 928-940

ಯುದ್ಧಮಲ್ಲ 940-947

2ನೇ ಭೀಮರಾಜಮಾರ್ತಾಂಡ 947-959

ಜಟಾಚೋಳ ಭೀಮ 959-999

ಶಕ್ತಿವರ್ಮ 999-1011

6ನೇ ವಿಜಯಾದಿತ್ಯ 1011-1018

ವಿಮಲಾದಿತ್ಯ 1018-1021

ರಾಜರಾಜ ನರೇಂದ್ರ 1021-1061

7ನೇ ವಿಜಯಾದಿತ್ಯ 1061-1075
___________________

🅾ಕಲ್ಯಾಣದ ಚಾಲುಕ್ಯರು🅾

ಸ್ಥಾಪಕ : ತೈಲಪ 973-1189

ತೈಲಪ 973-996

ಸತ್ಯಾಶ್ರಯ 996-1008

5ನೇ ವಿಕ್ರಮಾದಿತ್ಯ 1008-1014

ಅಯ್ಯಣ್ಣ 1014-1015

2ನೇ ಜಯಸಿಂಹ 1015-1043

1ನೇ ಸೋಮೇಶ್ವರ 1043-1068

2ನೇ ಸೋಮೇಶ್ವರ 1068-1076

6ನೇ ವಿಕ್ರಮಾದಿತ್ಯ 1076-1127

3ನೇ ಸೋಮೇಶ್ವರ 1127-1138

2ನೇ ಜಗದೇಕಮಲ್ಲ 1138-1149

3ನೇ ತೈಲಪ 1149-1156
____________________

🅾ಕಲಚೂರಿಗಳು🅾

ಸ್ಥಾಪಕ : ಬಿಜ್ಜಳ

ಕಳಚೂರ್ಯ ಬಿಜ್ಜಳ 1156-1167

ಬಿಜ್ಜಳನ ವಂಶ 1167-1183

4ನೇ ಸೋಮೇಶ್ವರ 1183-1189
___________________

🅾ಯಾದವರು(ಸೇವುಣರು)

ಸ್ಥಾಪಕ : ದೃಢಪ್ರಹಾರ(ಸೇವುಣಚಂದ್ರ)
____________________

🅾ಹೊಯ್ಸಳರು🅾

ಸ್ಥಾಪಕ : ಸಳ 998-1342

ಸಳ 998-1006

1ನೇ ವಿನಯಾದಿತ್ಯ 1006-1022

ನೃಪಕಾಮ 1022-1047

2ನೇ ವಿನಯಾದಿತ್ಯ 1048-1100

1ನೇ ಬಲ್ಲಾಳ 1100-1108

ವಿಷ್ಣುವರ್ಧನ 1108-1142

1ನೇ ನರಸಿಂಹ 1142-1173

2ನೇ ವೀರಬಲ್ಲಾಳ 1173-1220

2ನೇ ನರಸಿಂಹ 1220-1235

ವೀರಸೋಮೇಶ್ವರ 1235-1255

3ನೇ ನರಸಿಂಹ 1255-1291

3ನೇ ವೀರಬಲ್ಲಾಳ 1291-1342
__________________

🅾ವಿಜಯನಗರ ಸಾಮ್ರಾಜ್ಯ🅾

ಸ್ಥಾಪಕರು : ಹಕ್ಕ ಬುಕ್ಕರು 1336-1565

1ನೇ ಹರಿಹರ 1336-1356

1ನೇ ಬುಕ್ಕ 1356-1377

2ನೇ ಹರಿಹರ 1377-1404

2ನೇ ಬುಕ್ಕ 1404-1406

1ನೇ ದೇವರಾಯ 1406-1422

ವೀರವಿಜಯರಾಯ 1422-1424

2ನೇ ದೇವರಾಯ 1424-1446

ಮಲ್ಲಿಕಾರ್ಜುನ 1446-1465

3ನೇ ವಿರೂಪಾಕ್ಷ 1465-1485

ಸಾಳುವ ನರಸಿಂಹ 1485-1491

ನರಸನಾಯಕ 1491-1503

ವೀರನರಸಿಂಹ 1503-1509

ಶ್ರೀಕೃಷ್ಣದೇವರಾಯ 1509-1529

ಅಚ್ಯುತರಾಯ 1529-1542

1ನೇ ವೆಂಕಟ 1542-1543

ಅಳಿಯ ರಾಮರಾಯ 1543-1565
___________________

🅾ಮೈಸೂರು ಒಡೆಯರು🅾

ಸ್ಥಾಪಕರು : ಯದುರಾಯ & ಕೃಷ್ಣರಾಯ 1399-1950

ಯದುರಾಯ 1399-1423

ಹಿರಿಯ ಬೆಟ್ಟದ ಚಾಮರಾಜ I 1423-1459

ತಿಮ್ಮರಾಜ I 1459-1478

ಹಿರಿಯ ಬೆಟ್ಟದ ಚಾಮರಾಜ II 1478-1513

ಹಿರಿಯ ಬೆಟ್ಟದ ಚಾಮರಾಜ III 1513-1553

ತಿಮ್ಮರಾಜ II 1553-1572

ಬೋಳ ಚಾಮರಾಜ IV 1572-1576

ಬೆಟ್ಟದ ದೇವರಾಜ 1576-1578

ರಾಜ ಒಡೆಯ 1578-1617

ಚಾಮರಾಜ V 1617-1637

ರಾಜ ಒಡೆಯ II 1637-1638

ಕಂಠೀರವ ನರಸಿಂಹ ರಾಜ 1638-1659

ದೊಡ್ಡದೇವರಾಜ 1659-1673

ಚಿಕ್ಕದೇವರಾಜ 1673-1704

ಕಂಠೀರವ ನರಸರಾಜ 1704-1714

ಕೃಷ್ಣರಾಜ I 1714-1732

ಚಾಮರಾಜ VI 1732-1734

ಕೃಷ್ಣರಾಜ II 1734-1766

ನಂದರಾಜ 1766-1770

ಬೆಟ್ಟದ ಚಾಮರಾಜ VII 1770-1776

ಖಾಸಾ ಚಾಮರಾಜ 1776-1799

ಕೃಷ್ಣರಾಜ III 1779-1837

- ರೆಸಿಡೆಂಟ್ ಕಮೀಷನರ್ ಆಳ್ವಿಕೆ -

ಚಾಮರಾಜ IX 1881-1894

ಕೃಷ್ಣರಾಜ IV 1895-1940

ಜಯಚಾಮರಾಜ 1940-1950