🌎ಅರ್ಥಶಾಸ್ತ್ರ ಬಗ್ಗೆ ಮಾಹಿತಿ🏆


👉FDA , SDA, RRB ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ👇👇✍️


1) SEBI ವಿಸ್ತರಿಸಿರಿ?

👉Security Exchange Board of India.


2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ

ಕೇಂದ್ರಗಳಿವೆ?

👉23.


3) ಭಾರತದ ಶೇಕಡಾವಾರು ಎಷ್ಟು ಭೂಮಿ

ಅರಣ್ಯಗಳಿಂದ ಕೂಡಿದೆ?

👉ಶೇಕಡ 23 ರಷ್ಟು.


4) ಸಹಕಾರದ ಮೂಲ ತತ್ವವೇನು?

👉"ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".


5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ

ಆರಂಭವಾಯಿತು?

👉1904 ರಲ್ಲಿ.


6) ದ್ರವ ರೂಪದ ಚಿನ್ನ ಯಾವುದು?

👉ಪೆಟ್ರೋಲಿಯಂ.


7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------

ಎನ್ನುವರು?

👉ಕರಡಿಯ ಕುಣಿತ.


8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು

ಯಾರು?

👉ಅಮರ್ತ್ಯಸೇನ್.


9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು

ಯಾವಾಗ?

👉1998 ರಲ್ಲಿ.


10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು

ಯಾವಾಗ?

👉 1999 ರಲ್ಲಿ.


11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ

ರಾಜ್ಯ ಯಾವುದು?

👉ಮಿಝೋರಂ.(ಶೇ.0.2 ರಷ್ಟು).


12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು

ಯಾವದನ್ನು ಕರೆಯುತ್ತಾರೆ?

👉ನೈಸರ್ಗಿಕ ಅನಿಲವನ್ನು.


13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?

👉 ಕಲ್ಲಿದ್ದಲು.


14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು

ಯಾವುದು?

👉ಪೆಟ್ರೋಲಿಯಂ ಉತ್ಪನ್ನಗಳು.


15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು

ಯಾವುದು?

👉ಬಡ್ಡಿ ಪಾವತಿಗಳು.


16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ

ರಚಿಸಲಾಯಿತು?

👉ಆಗಸ್ಟ್ 6, 1952 ರಲ್ಲಿ.


17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ

ಸಂಘಟನೆ ಯಾವುದು?

👉 ರಾಜ್ಯ ಯೋಜನಾ ಮಂಡಳಿ.


18) ದೇಶದ ಪ್ರಧಾನ ಟಂಕಸಾಲೆ ಯಾವುದು?

👉ನಾಸಿಕ್ (ಗುಜರಾತ್).


19) ನೀತಿ ಆಯೋಗದ ಅಧ್ಯಕ್ಷರು ಯಾರು?

👉 ಪದನಿಮಿತ್ತ ಪ್ರಧಾನ

 ಮಂತ್ರಿಗಳು



20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು

ಯಾರು?

👉ಅರವಿಂದ ಪನಗಾರಿಯಾ.


21) ರಾಷ್ಟ್ರೀಯ ಯೋಜನಾ ಆಯೋಗವನ್ನು

ಯಾವಾಗ ಸ್ಥಾಪಿಸಲಾಯಿತು?

👉ಮಾರ್ಚ್ 15, 1950 ರಲ್ಲಿ.


22) ಖಾರಿಪ್ ಬೆಳೆಯ ಕಾಲ ತಿಳಿಸಿ?

👉ಜೂನ್ - ಸೆಪ್ಟೆಂಬರ್.


23) ರಬಿ ಬೆಳೆಯ ಕಾಲ ತಿಳಿಸಿ?

👉 ಅಕ್ಟೋಬರ್ - ಎಪ್ರಿಲ್.


24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು

ಯಾರು?

👉ಕೇಂದ್ರ ಹಣಕಾಸು ಸಚಿವಾಲಯ.


25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?

👉 ಅರುಣ್ ಜಟ್ಲಿ.


26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ

ರಾಜ್ಯ ಯಾವುದು?

👉ಉತ್ತರಪ್ರದೇಶ.(ಶೇ.19.4).


27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು

ಯಾರು?

👉 ಕೆ.ಸಿ. ನಿಯೋಗಿ.


28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು

ಯಾರು?

👉 ವೈ.ವಿ. ರೆಡ್ಡಿ.(14 ನೇ).


29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ

ಮಾಡಿದವರು ಯಾರು?

👉ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).


30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ

ಸ್ಥಳ ಯಾವುದು?

👉ನೋಯ್ಡಾ.


31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ

ರಾಜ್ಯದಲ್ಲಿದೆ?

👉ಮಧ್ಯಪ್ರದೇಶ.


32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ

ರಾಜ್ಯದಲ್ಲಿದೆ?

👉ಪಶ್ಚಿಮಬಂಗಾಳ


33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ

ಇರುತ್ತದೆ?

👉ಹಣಕಾಸು ಇಲಾಖೆಯ ಕಾರ್ಯದರ್ಶಿ.


34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?

👉ಒ.ಎ.ಸ್ಮಿತ್.


35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?

👉 ಹಿಲ್ಟನ್ ಯಂಗ್ ಸಮಿತಿ.


36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?

👉 ಮನಮೋಹನಸಿಂಗ್.


37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್

ಯಾರು?

👉 ಸಿ.ಡಿ.ದೇಶ್ ಮುಖ್ (1943-49).


38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?

👉 ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).


39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?

👉ಅಲಹಾಬಾದ್ ಬ್ಯಾಂಕ್ (1865).


40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?

👉 ಔದ್ ಬ್ಯಾಂಕ್ (1881).



41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ

ಬ್ಯಾಂಕ್ ಯಾವುದು?

👉 ಔದ್ ಬ್ಯಾಂಕ್.


42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್

ಯಾವುದು?

👉 ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).


43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?

👉 60 ಲಕ್ಷ.


44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು

ಯಾವಾಗ?

👉 1991 ರಲ್ಲಿ.


45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು

ಯಾವಾಗ?

👉1948 ರಲ್ಲಿ.


46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?

👉ನಾರ್ಮನ್ ಬೋರ್ಲಾಂಗ್.


47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?

👉 ಲಾರ್ಡ್ ವಿಲಿಯಂ ಬೆಟಿಂಕ್.


48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ

ಎಲ್ಲಿದೆ?

👉ಮುಂಬೈ. (ಸ್ಥಾಪನೆ :- 1929).


49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?

👉18 ತಿಂಗಳು.


50) ನಬಾರ್ಡ್ ಎನ್ನುವುದು -----.

👉 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.


51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ

ಯಾವುದು?

👉 ಶಿವರಾಮನ್ ಸಮಿತಿ✍️